ಅದೊಂದು ಮಾತಲ್ಲೇ ಅವಳ ಅಂತಃ ಕರಣ
ಹಂಗಾಮ ಕಾರ್ನರ್ ನಲ್ಲಿ ಕತೆಯ ಬಾಜೂ ಕೂತು…
27 ನವೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in 1
ಸಂಪದ ಸಮ್ಮಿಲನ …
27 ನವೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in ಬ್ಲಾಗ್ ಮಂಡಲ, Invite
ಡಿಸೆಂಬರ್ 5, 2010
ಭಾನುವಾರ
ಮಧ್ಯಾಹ್ನ 3.00 ಗಂಟೆಗೆ
ಸ್ಥಳ:
‘ಸಾರಂಗ’, s1197,
ಭಾರತ್ ನಗರ ಎರಡನೇ ಹಂತ,
ಬೆಂಗಳೂರು.
ಬಹಳ ದಿನಗಳಾದುವು ಎಲ್ಲರೂ ಒಟ್ಟು ಸೇರಿ. ಈ ನಡುವೆ ಸಂಪದ ಬದಲಾಗಿದೆ. ಐದು ವರ್ಷಗಳ ಹಿಂದೆ ಇಂಟರ್ನೆಟ್ಟಿನಲ್ಲಿ ಕನ್ನಡ ಬಳಕೆ ಪ್ರೋತ್ಸಾಹಿಸುವ ಸಲುವಾಗಿ ಮುಂದುವರೆದ ಸಂಪದ ಯೋಜನೆ ಈಗ ಬದಲಾದ ಇಂಟರ್ನೆಟ್ ಜಗತ್ತಿನ ಹೊಸ್ತಿಲಲ್ಲಿ ಹೊಸ ರೂಪದಲ್ಲಿ ನಿಂತಿದೆ. ಇಂಟರ್ನೆಟ್ ಕೂಡ ಎಂದಿನಂತೆ ಬದಲಾಗುತ್ತಲೇ ಇದೆ. ಹೊಸ ಕಾಲಕ್ಕೆ ಸಂಪದದ ಉದ್ದೇಶಗಳು ಏನಿರಬೇಕು, ‘ಸಂಪದ’ದ ಹೊಸ ಹೆಜ್ಜೆಗಳು ಹೇಗಿರಬೇಕು – ಇವೆಲ್ಲದರ ಮುಕ್ತ ಚರ್ಚೆಗೆ ಸಂಪದಿಗರೆಲ್ಲರೂ ಜೊತೆಗೂಡೋಣ. ಜೊತೆಗೆ ಸಂಪದ ನಡೆದುಬಂದ ಇಷ್ಟು ದಿನಗಳಲ್ಲಿ ಅದರ ಮೌಲ್ಯ ಹೆಚ್ಚಿಸಿದ ಸಹೃದಯಿ ಬರಹಗಾರರಲ್ಲಿ ಕೆಲವರು ನಮ್ಮೆಲ್ಲರೊಡನೆ ಒಂದಷ್ಟು ಅನುಭವ, ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ.
ಇದೆಲ್ಲದರೊಂದಿಗೆ ಸಂಪದಿಗರಿಗಾಗಿ ಎರಡು ವಿಶೇಷ ಸ್ಪರ್ಧೆಗಳೂ ಉಂಟು.
ಹೆಚ್ಹಿನ ವಿವರಗಳಿಗೆ:ಸಂಪದ
ಜಯಶ್ರೀ ಕಾಲಂ: ಖುಷಿ ಕೊಡುವ ಮಾತಿನ ಶೈಲಿ…
27 ನವೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in ಜಯಶ್ರೀ ಕಾಲಂ
ಕಳೆದ ಎರಡು ದಿನಗಳಿಂದ ಕಸ್ತೂರಿ ವಾಹಿನಿಯ ಮಾಂಗಲ್ಯಂ ತಂತು ನಾನೆನಾಂ…!ಕಾರ್ಯಕ್ರಮವನ್ನು ವೀಕ್ಷಿಸ್ತಾ ಇದ್ದೆ. ಅದ್ಭುತ ಕಣ್ರೀ. ಮುಖ್ಯವಾಗಿ ನನ್ನ ಅತಿ ಹೆಚ್ಚು ಆಕರ್ಷಿಸಿದ್ದು ತೀರ್ಪುಗಾರ್ತಿ ಚಿತ್ರ ಶೆಣೈ ಅವರ ವರ್ತನೆ. ತುಂಬಾ ಇಷ್ಟ ಆಯ್ತು ನನಗೆ ಅವರ ಮಾತಿನ ಶೈಲಿ.ಮುಖ್ಯವಾಗಿ ಈ ಕಾರ್ಯಕ್ರಮ ಹೆಚ್ಚು ಆಸಕ್ತಿಯಿಂದ ಕೂಡಿರುವುದಕ್ಕೆ ಕಾರಣ ಮದುವೆಯ ಸ್ವಯಂವರವಲ್ಲ ಇದು.
ಈಗಾಗಲೇ ಎರಡು ಮನಗಳು ಒಪ್ಪಿ, ಮನೆಯವರು ಸಮ್ಮತಿಸಿ, ಹುಡುಗ-ಹುಡುಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು , ಎರಡು ಕುಟುಂಬವೂ ಅವರ ಬದುಕಿನ ಭಾಗ ಇನ್ನು ಮುಂದೆ ಎನ್ನುವ ಸತ್ಯವನ್ನು ಅರಿತು ಕೊಂಡು ಒಂದು ಹಂತಕ್ಕೆ ತಲುಪಿರುವ ಸ್ಥಿತಿ. ಸ್ವಯಂವರದಲ್ಲಿ ಅದ್ಬುತ ಅನ್ನಿಸುವ ಅಂಶಗಳು, ಅತಿರೇಕಗಳು , ಅಬ್ಬರ ,ಗಲಾಟೆ ಎಲಿಮಿನಶನ್ ಆಗುವ ಆತಂಕಗಳು ಇಲ್ಲಿ ಇಲ್ಲ. ಒಟ್ಟಾರೆ ಇದೊಂದು ಆರೋಗ್ಯಪೂರ್ಣ ಕಾರ್ಯಕ್ರಮ
ಪೂರ್ಣ ಓದಿಗೆ : ಮೀಡಿಯಾ ಮೈಂಡ್
ಸೂರಿ -9:ಕೋಟು ಪರಿತ್ಯಕ್ತ ಅಪ್ಸರೆಯಂತೆ ನೆಲದ ಮೇಲೆ ಬಿತ್ತು
27 ನವೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in 1
-ಸೂರಿ
ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 9
ಇತ್ತೀಚಿನ ಟಿಪ್ಪಣಿಗಳು