12.971606
77.594376
18 ನವೆಂ 2010 1 ಟಿಪ್ಪಣಿ
in 1
ಸೂರಿ ಎಂದೇ ಆತ್ಮೀಯರಿಗೆ ಪರಿಚಯವಾಗಿರುವ ಸುರೇಂದ್ರನಾಥ್ ಈ ಟಿ ವಿ ಮನರಂಜನಾ ವಿಭಾಗದ ಮುಖ್ಯಸ್ಥರು. ಇರಬಹುದು, ಆದರೆ ಸೂರಿ ಇದಕ್ಕಿಂತಲೂ ಹೆಚ್ಚಾಗಿ ತಮ್ಮ ಕಥೆ, ಕವಿತೆ, ಅನುವಾದ ಇದಕ್ಕೂ ಮೀರಿ ತಮ್ಮ ನಾಟಕಗಳ ಮೂಲಕ ಈಗಾಗಲೇ ಎಲ್ಲರಿಗೂ ಪರಿಚಿತರು. ಶಂಕರ ನಾಗ್, ಅರುಂಧತಿ ನಾಗ್ ಜೊತೆ ಇವರು ಹುಟ್ಟು ಹಾಕಿದ, ಕಟ್ಟಿ ಬೆಳಸಿದ ‘ಸಂಕೇತ್’ ನಾಟಕ ತಂಡ, ‘ರಂಗ ಶಂಕರ’ ಎಲ್ಲರಿಗೂ ಗೊತ್ತು.
18 ನವೆಂ 2010 6 ಟಿಪ್ಪಣಿಗಳು
in 1
ಕವಿ, ವಿಮರ್ಶಕ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಧನಂಜಯ ಕುಂಬ್ಳೆ ಇವರಿಗೆ ಕಣ್ಣೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ಅವರು ಕಾಸರಗೋಡಿನಲ್ಲಿರುವ ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ವಿದ್ವಾಂಸ ಡಾ.ಪಿ.ಶ್ರೀಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಅರುಣಾಬ್ಜ ಮತ್ತು ಕುಮಾರವ್ಯಾಸ : ತೌಲನಿಕ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಈ ಪದವಿ ನೀಡಿದೆ. ಪ್ರಬಂಧವು ತುಳುವಿನ ಉಪಲಬ್ಧ ಮೊದಲ ಮಹಾಕಾವ್ಯ ಅರುಣಾಬ್ಜ ಕವಿಯ ‘ಮಹಾಭಾರತೋ’ ಕೃತಿಯ ವಿಸ್ತೃತ ಅಧ್ಯಯನವಾಗಿದ್ದು, ಕನ್ನಡ-ತುಳು ಕಾವ್ಯದ ಕುರಿತ ತೌಲನಿಕ ಸಂಶೋಧನೆಯ ಮೊದಲ ಪ್ರಯತ್ನವಾಗಿದೆ.
ಇವರು ಮೊದಲ ಪಾಪ, ಹಾಡು ಕಲಿತ ಹಕ್ಕಿಗೆ (ಕವನ ಸಂಕಲನಗಳು), ಪಾಲ್ಗಡಲ ಮುತ್ತುಗಳು (ಸಂಪಾದಿತ ಹನಿಗವನ ಸಂಕಲನ), ನಾನು ಮತ್ತು ಆಕಾಶ (ವಿಮರ್ಶೆ), ಕಜಂಪಾಡಿ ರಾಮ (ವ್ಯಕ್ತಿಚಿತ್ರ) ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಕಾರ್ನಾಡು ಸದಾಶಿವರಾವ್ ಕಾವ್ಯ ಪ್ರಶಸ್ತಿ, ಸೃಜನಶೀಲ ಬರಹಗಾರ ಪ್ರಶಸ್ತಿ, ವರ್ಷದ ಸಾಧಕ ಪ್ರಶಸ್ತಿ ಮೊದಲಾದ ಗೌರವಗಳು ದೊರಕಿದೆ. ರಾಜ್ಯ , ವಿಶ್ವವಿದ್ಯಾಲಯ ಮಟ್ಟದ ಹಲವು ವಿಚಾರ ಸಂಕಿರಣಗಳಲ್ಲಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ.
ಮಾಹಿತಿ : ಈ ಕನಸು
18 ನವೆಂ 2010 1 ಟಿಪ್ಪಣಿ
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
-ಅಲೆಮಾರಿ
ಇತ್ತೀಚೆಗೆ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಯಡಿಯೂರಪ್ಪ ಸಹೋದ್ಯೋಗಿಗಳ ಭಿನ್ನಮತ, ಕುಮಾರಸ್ವಾಮಿ ಅವರ ತಂತ್ರಗಾರಿಕೆ, ರಾಜಕಾರಣಿಗಳು ಕೋಟಿ ಕೋಟಿಗಳಿಗೆ ಸೇಲ್ ಆಗ್ತಿರೋದು, ಮಂತ್ರಿಗಿರಿಗೋಸ್ಕರ ಬ್ಲಾಕ್ ಮೇಲ್ ಇತ್ಯಾದಿಗಳೆಲ್ಲ ರಾಜ್ಯದ ಜನರಲ್ಲಿ ರಾಜಕಾರಣಿಗಳ ಬಗ್ಗೆ ಎಳ್ಳಷ್ಟು ಗೌರವ ಉಳಿಸಿಲ್ಲ.
ಅಧಿಕಾರ ಬಳಸಿಕೊಂಡು ಭೂಮಿ ಬಾಚಿಕೊಂಡಿದ್ದು, ಪಕ್ಷದಿಂದ ಪಕ್ಷಕ್ಕೆ ಹಾರಿದ್ದು ಎಲ್ಲವನ್ನೂ ಕಂಡು ಮತದಾರ ತನ್ನ ಹಣೆ ಹಣೆ ಚಚ್ಚಿಕೊಂಡು ವಾಚಾಮಗೋಚರವಾಗಿ ಶಾಪವನ್ನೂಹಾಕಿದ್ದಾಯ್ತು.
`ಅವರ್ಯಾರು ಸರಿ ಇಲ್ಲ ಅಂತ ಇವರಿಗೆ ಓಟು ಹಾಕಿದೆ, ಅವರೂ ಮಾಡಿದ್ದನ್ನೇ ಮಾಡ್ತಿದ್ದಾರೆ. ಪ್ರಶ್ನೆ ಮಾಡಿದ್ರೆ, ಇಷ್ಟು ದಿನ ಅವರು ಮಾಡಿದ್ರೂ ನಾವ್ ಮಾಡಿದ್ರೇ ತಪ್ಪಾ’ ಅಂತಾರೆ ಅಂತ ಮತದಾರ ಛಿ, ಥೂ ಅಂತಾ ಉಗುಳಿದ್ದಾನೆ.
18 ನವೆಂ 2010 1 ಟಿಪ್ಪಣಿ
in 1, ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
ಡಾ ನಾ ಸೋಮೇಶ್ವರ್ ನಡೆಸಿಕೊಡುವ ಕನ್ನಡದ ಅತ್ಯಂತ ಜನಪ್ರಿಯ ಷೋ ‘ಥಟ್ ಅಂತ ಹೇಳಿ’ ಈಗಾಗಲೇ ೧೫೦೦ ಎಪಿಸೋಡ್ ದಾಟಿ ಮುಂದೆ ಹೋಗಿದೆ. ರಘು ಐ ಡಿ ಹಳ್ಳಿ, ಎಚ್ ಎನ್ ಆರತಿ ನಿರ್ಮಿಸಿದ ದೂರದರ್ಶನದ ಈ ಕಾರ್ಯಕ್ರಮದ ಜನಪ್ರಿಯತೆ ಇನ್ನೂ ಕುಂದಿಲ್ಲ. ೧೫೦೦ ನೆ ಷೋ ಗೆ ಕೇಳಿದ ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡಬೇಕು ಅನಿಸಿತು. ಇಲ್ಲಿದೆ ನೋಡಿ-
ಥಟ್ ಅಂತ ಹೇಳಿ – ೧೫೦೦ (೧) | ||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
ಥಟ್ ಅಂತ ಹೇಳಿ – ೧೫೦೦ (೨) | ||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
ಥಟ್ ಅಂತ ಹೇಳಿ – ೧೫೦೦ (೩) | ||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
ಥಟ್ ಅಂತ ಹೇಳಿ – ೧೫೦೦ (೪) | ||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
ಥಟ್ ಅಂತ ಹೇಳಿ – ೧೫೦೦ (೫) | ||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
||||||||||||||||||||||||||||||||||||||||
|
18 ನವೆಂ 2010 12 ಟಿಪ್ಪಣಿಗಳು
in Invite
ವಿಜಯನಗರ ಬಿಂಬದ ನಾಟಕ
ಡಾ ಎಸ್ ವಿ ಕಶ್ಯಪ್ ರಚಿಸಿದ
ಸುಷ್ಮಾ ಪ್ರಶಾಂತ್ ನಿರ್ದೇಶನದ
ಕನ್ನಡ ಬಾಷಾ ಚರಿತ್ರೆಯ ಬಗೆಗಿನ
“ಶುದ್ದಗೆ ”
ಮಕ್ಕಳ ನಾಟಕ
ಇಂದು 6.30 ಕ್ಕೆ
ADA ರಂಗಮಂದಿರದಲ್ಲಿ
ನಾಟಕದ ಬಗ್ಗೆ ಎಸ್ ವಿ ಕಶ್ಯಪ್ ಹೀಗನ್ನುತ್ತಾರೆ-
Shuddage – a play about linguistic history of kannada language . It is one of my favourite plays. some times i feel surprised that i could write it.
ಇತ್ತೀಚಿನ ಟಿಪ್ಪಣಿಗಳು