ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಗೆ ಕನ್ನಡ ವಿ.ವಿ.
“ನಾಡೋಜ ಗೌರವ”
ನೀಡಿರುವ ಪ್ರಯುಕ್ತ ಒಂದು ಸಂತೋಷ ಸಮಾರಂಭ.
ಅಧ್ಯಕ್ಷತೆ : ಡಾ|| ಮರಿಗಪ್ಪ, ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಅತಿಥಿಗಳು : ಡಾ|| ಜಿ. ರಾಮಕೃಷ್ಣ, ಸಂಪಾದಕರು, “ಹೊಸತು ಪತ್ರಿಕೆ”
ಡಾ|| ಬಸವರಾಜ ಕಲ್ಗುಡಿ, ವಿಮರ್ಶಕರು
ದಿನಾಂಕ 17-01-2011 ಸೋಮವಾರ ಸಂಜೆ 5.30 ಕ್ಕೆ
ಸ್ಥಳ : ಶ್ರೀ ಕೃಷ್ಣರಾಜೇಂದ್ರ ಪರಿಷನ್ಮಂದಿರ, ಕನ್ನಡ ಸಾಯಿತ್ಯ ಪರಿಷತ್ತು. ಬೆಂಗಳೂರು
ಇತ್ತೀಚಿನ ಟಿಪ್ಪಣಿಗಳು