ಗೋವಾದಲ್ಲಿ ಒಂದು ಸಾವು..

ಗೋವಾ ಕನ್ನಡ ಸಮಾಜ, ಪಣಜಿ
ಇವರು ಪ್ರಕಟಿಸುವ
ಗೋವಾ ಜನನುಡಿ
ಕನ್ನಡ ಮಾಸಪತ್ರಿಕೆಯ
ದ್ವಿತೀಯ ವಾರ್ಷಿಕೋತ್ಸವ
ಮುಖ್ಯ ಅಭ್ಯಾಗತರು
ಶ್ರೀ ಶಿವಶಂಕರ ವಿ. ಭಾವಿಕಟ್ಟಿ
ಕನ್ನಡ ಸಂಸೃತಿ ಇಲಾಖೆ, ಬೆಂಗಳೂರು
ಅಧ್ಯಕ್ಷತೆ
ಶ್ರೀ ವಿಜಯ ಶೆಟ್ಟಿ
ಅಧ್ಯಕ್ಷರು, ಗೋವಾ ಕನ್ನಡ ಸಮಾಜ, ಪಣಜಿ

ರಂಗಸಂಪದ, ಬೆಳಗಾವಿ
ಇವರು ಪ್ರಸ್ತುತಪಡಿಸುವ ನಾಟಕ
ಒಂದು ಸ್ವರದ ಸಾವು
ನಿರ್ದೇಶನ
ಶ್ರೀ ಶಿರೀಶ ಜೋಶಿ, ಬೆಳಗಾವಿ

ಸ್ಥಳ: ಗೋವಾ ರಾಜ್ಯ ವಸ್ತು ಸಂಗ್ರಹಾಲಯ, ಕದಂಬ ಬಸ್ ನಿಲ್ದಾಣದ ಹಿಂಭಾಗ, ಪಾಟೊ, ಪಣಜಿ
ದಿನಾಂಕ: ೨೭ ಫೆಬ್ರವರಿ ೨೦೧೧, ರವಿವಾರ
ಸಮಯ: ಸಂಜೆ ೪ ಗಂಟೆ

ಸರ್ವರಿಗೂ ಆದರದ ಸ್ವಾಗತ

ಮಹಾಬಲ ಭಟ್                         ಪ್ರಹ್ಲಾದ ಗುಡಿ
ಸಂಪಾದಕರು                               ಕಾರ್ಯದರ್ಶಿ

 

ಬಿಂಬ..ಇದು ವಿಜಯನಗರ ಬಿಂಬ

ವಿಜಯನಗರ ಬಿಂಬ ರವೀಂದ್ರ ಕಲಾಕ್ಷೇತ್ರದಲ್ಲಿ ಅರ್ಬುದ ಕಾಡು ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಮಕ್ಕಳ ಬರಹಗಳ ಸಂಕಲನವನ್ನೂ ಬಿಡುಗಡೆ ಮಾಡಲಾಯಿತು. ಎರಡೂ ಕಾರ್ಯಕ್ರಮದ ನೋಟ ಇಲ್ಲಿದೆ.

This slideshow requires JavaScript.

ಇಂದು ಟ್ಯಾಗೋರ್ ಉತ್ಸವದಲ್ಲಿ

ನಾಯೀ ಕತೆ

ಎ ಎಸ್ ಮೂರ್ತಿ ಅವರಿಗೆ ಗೌರವ

‘ಅವಧಿ’ recommends ಟೋಬಾ ಟೇಕ್ ಸಿಂಗ್

‘ರಿಯಾಲಿಟಿ ಶೋ’ಗಳ ರಿಯಾಲಿಟಿ

-ಜಿ ಎನ್ ಮೋಹನ್

‘ಅರ್ಬುದ ಕಾಡು’ ನಾಟಕ ಮಾಡುತ್ತಿದ್ದೇವೆ ಬನ್ನಿ ಅಂತ ‘ವಿಜಯನಗರ ಬಿಂಬ’ದ ಶೋಭಾ ವೆಂಕಟೇಶ್ ಅವರು ಕರೆದಾಗ ‘ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯವಾಕ್ಯಕೆ…’ ನೆನಪಿಗೆ ಬಂತು. ಯಾಕೆಂದರೆ ‘ಅರ್ಬುದ’ ಎಂಬ ಹೆಸರೇ ಹಾಗೇ..ಅದು ಪುಣ್ಯಕೋಟಿಯನ್ನೂ, ಅದು ಸತ್ಯವಾಕ್ಯ ಪರಿಪಾಲನೆ ಮಾಡಿದ್ದನ್ನು ನೋಡಿ ಮನನೊಂದು ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟ ಆ ಅರ್ಬುದನನ್ನೂ ನೆನಪಿಸಿಬಿಡುತ್ತದೆ. ಎಸ್ ವಿ ಕಶ್ಯಪ್ ಅರ್ಬುದ ಇದ್ದ ಕಾಡನ್ನು ತಮ್ಮ ನಾಟಕದ
ವಸ್ತುವಾಗಿ ಕೈಗೆತ್ತಿಕೊಂಡಿದ್ದಾರೆ ಎಂದು ಗೊತ್ತಾದಾಗ ಇದು ಅಗೈನ್ ಅದೇ ಪುಣ್ಯಕೋಟಿ-ಹುಲಿರಾಯನ ಕಥೆಗೆ ಕೊಟ್ಟ ಮತ್ತೊಂದು ರೀತಿಯ ವ್ಯಾಖ್ಯಾನ ಅಷ್ಟೇ ಎಂದುಕೊಂಡಿದ್ದೆ.

ಆದರೂ ಈ ನಾಟಕ ನೋಡಲು ನನಗೆ ಕುತೂಹಲ ಇದ್ದದ್ದು ಯಾಕೆಂದರೆ ಎಸ್ ವಿ ಸುಷ್ಮಾ ಈ ನಾಟಕ ನಿರ್ದೇಶಿಸುತ್ತಿದ್ದಾರೆ ಎಂಬ ಕಾರಣಕ್ಕೆ. ಸುಷ್ಮಾ ಈ ಹಿಂದೆ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ‘ಹೂ ಅರಳುವ ಸಮಯ’ವನ್ನು ರಂಗಕ್ಕೆ ತಂದು ಕೂರಿಸಿದ ರೀತಿ ನೋಡಿ ದಂಗಾಗಿ ಹೋಗಿದ್ದೆ. ಮಕ್ಕಳ ಒಳಗಿನ ಆ ನವಿರುತನವನ್ನು ಹಾಗಾಗೇ ಎತ್ತಿ ಕೊಟ್ಟು ಬಿಡುವ ಸುಷ್ಮಾ ರಂಗದ ಮೇಲೆ ಒಂದು ಮ್ಯಾಜಿಕ್ ಸಾಧಿಸಿದ್ದರು.

ಆ ಕಾರಣದಿಂದ ನಾಟಕಕ್ಕೆ ಹೋದ ನನಗೆ ಒಂದು ರೀತಿಯಲ್ಲಿ ನನ್ನನ್ನೇ ಕಟಕಟೆಯಲ್ಲಿ ನಿಲ್ಲಿಸಲು ನೋಡುತ್ತಿದ್ದಾರೇನೋ ಎನ್ನುವ ಅನುಭವವಾಯಿತು. ಅರ್ಬುದ ಕಾಡನ್ನು ಕಶ್ಯಪ್ ಕಂಡ ರೀತಿಯೇ ಭಿನ್ನ. ‘ಶುದ್ಧಗೆ’ ಬರೆದ ಕಶ್ಯಪ್ ಭಾಷೆಗೆ ಒಂದು ಚಂದಾದ ಅರ್ಥ ಕೊಟ್ಟಿದ್ದಾನೆ ಎಂದು ಕೇಳಿ ಗೊತ್ತಿತ್ತು. ಆದರೆ ‘ಅರ್ಬುದ ಕಾಡು’ ನೋಡಿದಾಗ ಎ ಎಸ್ ಮೂರ್ತಿ ಅವರ ಕುಟುಂಬದಲ್ಲಿ ಸಮರ್ಥ ನಾಟಕಕಾರನ ಆಗಮನವಾಗಿದೆ ಎಂಬುದಂತೂ ಗೊತ್ತಾಗಿ ಹೋಗುತ್ತದೆ.

ಇನ್ನಷ್ಟು

‘ರೂಪಾಂತರ’ದ ರಾಮ ಧಾನ್ಯ

ಗಾಲಿ ಕುರ್ಚಿಯಲ್ಲಿ ನೃತ್ಯ

ದಾಕ್ಷಾಯಿಣಿ ಭಟ್ ಅವರ ‘ಪೇಯಿಂಗ್ ಗೆಸ್ಟ್’

Previous Older Entries

%d bloggers like this: