ಗೋವಾದಲ್ಲಿ ಒಂದು ಸಾವು..

ಗೋವಾ ಕನ್ನಡ ಸಮಾಜ, ಪಣಜಿ
ಇವರು ಪ್ರಕಟಿಸುವ
ಗೋವಾ ಜನನುಡಿ
ಕನ್ನಡ ಮಾಸಪತ್ರಿಕೆಯ
ದ್ವಿತೀಯ ವಾರ್ಷಿಕೋತ್ಸವ
ಮುಖ್ಯ ಅಭ್ಯಾಗತರು
ಶ್ರೀ ಶಿವಶಂಕರ ವಿ. ಭಾವಿಕಟ್ಟಿ
ಕನ್ನಡ ಸಂಸೃತಿ ಇಲಾಖೆ, ಬೆಂಗಳೂರು
ಅಧ್ಯಕ್ಷತೆ
ಶ್ರೀ ವಿಜಯ ಶೆಟ್ಟಿ
ಅಧ್ಯಕ್ಷರು, ಗೋವಾ ಕನ್ನಡ ಸಮಾಜ, ಪಣಜಿ

ರಂಗಸಂಪದ, ಬೆಳಗಾವಿ
ಇವರು ಪ್ರಸ್ತುತಪಡಿಸುವ ನಾಟಕ
ಒಂದು ಸ್ವರದ ಸಾವು
ನಿರ್ದೇಶನ
ಶ್ರೀ ಶಿರೀಶ ಜೋಶಿ, ಬೆಳಗಾವಿ

ಸ್ಥಳ: ಗೋವಾ ರಾಜ್ಯ ವಸ್ತು ಸಂಗ್ರಹಾಲಯ, ಕದಂಬ ಬಸ್ ನಿಲ್ದಾಣದ ಹಿಂಭಾಗ, ಪಾಟೊ, ಪಣಜಿ
ದಿನಾಂಕ: ೨೭ ಫೆಬ್ರವರಿ ೨೦೧೧, ರವಿವಾರ
ಸಮಯ: ಸಂಜೆ ೪ ಗಂಟೆ

ಸರ್ವರಿಗೂ ಆದರದ ಸ್ವಾಗತ

ಮಹಾಬಲ ಭಟ್                         ಪ್ರಹ್ಲಾದ ಗುಡಿ
ಸಂಪಾದಕರು                               ಕಾರ್ಯದರ್ಶಿ

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: