12.971606
77.594376
ಇವರ ಆಟೋಟ ನೋಡಿ ಸಾಯಿ ದಂಗಾಗಿ ಹೋದರು..
26 ಸೆಪ್ಟೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in ಜಯಶ್ರೀ ಕಾಲಂ
ಸಿನಿಮಾ ಕ್ಷೇತ್ರದಲ್ಲಿ ಇಂತಹ ವಾತಾವರಣ ಕಾಮನ್ ಇರಬಹುದು ಆದರೆ ಮನೆಮಂದಿಯೆಲ್ಲ ಕುಳಿತು ವೀಕ್ಷಿಸುವ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಎಂತಹ ದೊಡ್ದ ಸೆಲಬಿ ಆಗಿರಲಿ ಕೆಲವು ಅಗತ್ಯ ಅಂಶಗಳತ್ತ ಗಮನ ಇಟ್ಟೇ ಇರಬೇಕು.ಹಿರಿಯ ವೀಕ್ಷಕರಿಗೆ ತುಂಬಾ ಮುಜುಗರ ಆಗುತ್ತೆ , ಕಿರಿಕಿರಿ ಆಗುತ್ತದೆ. ಹಾಸ್ಯ ಮಾಡಲು ಹೋಗಿ ವೀಕ್ಷರ ಮುಂದೆ ಅಪಹಾಸ್ಯಕ್ಕೆ ಗುರಿಯಾದರು :-).ಇವರ ಆಟೋಟ ನೋಡಿ ಖುದ್ ಸಾಯಿ ದಂಗಾಗಿ ಹೋದರು.. ಅಬ್ಬ ಅಬ್ಬಬ್ಬ ಅಬ್ಬಬ್ಬಬ್ಬಬ್ಬಬ್ಬಬ್ಬ..ಏನ್ರೀ ಚಂದ್ರು :-).
ಕಿ.ರಂ.ಕಮ್ಮಟಸಾಲೆ
26 ಸೆಪ್ಟೆಂ 2010 4 ಟಿಪ್ಪಣಿಗಳು
in 1
ಸಮುದಾಯ,
ಕಾವ್ಯಮಂಡಲ,
ರಂಗ ನಿರಂತರ,
ಕಾವ್ಯಭೂಮಿ
ಸಂಯುಕ್ತ ಆಶ್ರಯದಲ್ಲಿ
ಯುವ ಸಾಹಿತ್ಯಾಸಕ್ತರಿಗಾಗಿ
ಕರ್ನಾಟಕದಾದ್ಯಂತ
ಕಿ.ರಂ.ಕಮ್ಮಟಸಾಲೆ
ಪ್ರೊ|| ಕಿ.ರಂ. ಎಂಬ ಸಾಕ್ಷಿಪ್ರಜ್ಞೆಯು ನಮ್ಮೆಲ್ಲರಲ್ಲಿ ಕ್ರಿಯಾಶೀಲವಾಗಿದೆ. ಕಿರಂ ನಮ್ಮ ನಡುವೆ ಇಲ್ಲ ಎಂಬ ಸಂತಾಪದ ಮಾತುಗಳಿಗಿಂತ ಅವರ ಚಿಂತನೆಯ ಪ್ರಖರತೆ ನಮ್ಮ ಸಂಸ್ಕೃತಿ ಸಾಹಿತ್ಯದ ಓದಿನ ನಡುವೆ ಇದೆ ಎಂಬುದು ನಮ್ಮ ತಿಳುವಳಿಕೆ. ಇದನ್ನು ಇನ್ನೂ ಸಾತತ್ಯಗೊಳಿಸುವ ದೃಷ್ಟಿಯಿಂದ ಕಿ.ರಂ ಕಮ್ಮಟಸಾಲೆಯನ್ನು ನಡೆಸುವ ಉದ್ದೇಶವನ್ನು ಕಿ.ರಂ. ಬಳಗದ ಳೆಯರೆಲ್ಲ ಆಲೋಚಿಸಿದ್ದೇವೆ. ಈ ಕಮ್ಮಟಸಾಲೆಯನ್ನು ನಾಡಿನಾದ್ಯಂತ ಆಯ್ದ ಹದಿನಾರು ಕಡೆ ನಿಯತವಾಗಿ ನಡೆಸುವ ಯೋಜನೆ ನಮ್ಮದು.
ಇತ್ತೀಚಿನ ಟಿಪ್ಪಣಿಗಳು