ಚಿತ್ರ : ಜಿ ಕೆ ಹೆಗಡೆ, ಮಂಗಳೂರು
‘Kannada journalists’ನಿಂದ
11 ಮಾರ್ಚ್ 2009 1 ಟಿಪ್ಪಣಿ
in ಝೂಮ್
ಚಿತ್ರ : ಜಿ ಕೆ ಹೆಗಡೆ, ಮಂಗಳೂರು
‘Kannada journalists’ನಿಂದ
11 ಮಾರ್ಚ್ 2009 ನಿಮ್ಮ ಟಿಪ್ಪಣಿ ಬರೆಯಿರಿ
in ಬುಕ್ ಬಝಾರ್
ಕೃಷ್ಣ ರಾಯಚೂರು ಕವಿ ಹೃದಯದ ರಂಗಕರ್ಮಿ. ಅವರು ತಮ್ಮೊಳಗೆ ಹಲವು ಹಾಡುಗಳನ್ನಿಟ್ಟುಕೊಂಡು ಬೆಳೆದಿದ್ದಾರೆ. ಹಾಡುಗಳು ಹುಟ್ಟಿದಂತೆ ಅದಕ್ಕೆ ರೇಖೆಗಳೂ ಮೊಳೆತಿವೆ. ಹಾಗಾಗಿಯೇ ಈ ಹಾಡು-ರೇಖೆಗಳನ್ನು ಒಳಗೊಂಡ ಕೃತಿ ಜೋಳಿಗೆಯಲ್ಲೊಂದು ಅಗುಳು ಹೊರಬಂದಿದೆ. ಕೆ ಎಸ್ ಮುದ್ದಪ್ಪ ಟ್ರಸ್ಟ್ ನ ರೂವಾರಿ ಎಂ ಭೈರೇಗೌಡ ಈ ಕೃತಿ ಹೊರತಂದಿದ್ದಾರೆ.
ಈ ಪುಸ್ತಕ ಬಿಡುಗಡೆಯ ಇನ್ನಷ್ಟು ಫೋಟೋಗಳಿಗೆ ಭೇಟಿಕೊಡಿ
ಹಾಗೂ
ಇತ್ತೀಚಿನ ಟಿಪ್ಪಣಿಗಳು