ರಘು ದೀಕ್ಷಿತ್ ಜೈಲಿಗೆ
ಎಂ ಎಸ್ ಪ್ರಸಾದ್ ಕನಸುಗಾರ. ಸದಾ ಏನನ್ನಾದರೂ ಮಾಡಬೇಕು ಎಂಬ ತುಡಿತ ಇರುವವರು. ಗೆಳೆಯರ ಜೊತೆ ಕೂಡಿಕೊಂಡು ‘ಪ್ರಕೃತಿ’ ಕಟ್ಟಿದ ಪ್ರಸಾದ್, ಕಬ್ಬನ್ ಪಾರ್ಕ್ ನ ಬ್ಯಾಂಡ್ ಸ್ಟಾಂಡ್ ನ್ನು ಭಾವ ವೇದಿಕೆಯಾಗಿ ರೂಪಿಸಿದ್ದು ಎಲ್ಲರಿಗೂ ಗೊತ್ತು. ಜನ ಕಿಕ್ಕಿರಿದು ಬಂದರು. ಸುಗಮ ಸಂಗೀತಗಾರರು ಪ್ರಸಾದ್ ಕನಸಿಗೆ ಸಾಥ್ ಕೊಟ್ಟರು. ಭಾವ ಗೀತೆಗಳ ಲೋಕದಲ್ಲಿ ಒಂದು ನಾದದ ನದಿ ಹರಿಯಲು ಆರಂಭಿಸಿತು.
ಈಗ ಇದೇ ಪ್ರಸಾದ್ ಜೈಲಿನತ್ತ ಹೊರಟಿದ್ದಾರೆ. ರಘು ದೀಕ್ಷಿತ್ ಹುಟ್ಟಿದ ಹಬ್ಬಕ್ಕೆ ವೇದಿಕೆಯಾದದ್ದು ಪರಪ್ಪನ ಅಗ್ರಹಾರದ ಜೈಲು. ‘ನಿನ್ನ ಪೂಜೆಗೆ ಬಂದೆ ಮಾದೇಶ್ವರ…’ ಎಂದು ರಘು ದನಿ ತೆಗೆಯುತ್ತಿದ್ದಂತೆ ಕೈದಿಗಳು ಹುಚ್ಚೆದ್ದು ಕುಣಿದರು. ಒಂದು ಭಿನ್ನ ಕಣ್ಣಿನ ಮೂಲಕ ಜಗತ್ತನ್ನು ನೋಡುತ್ತಿರುವ ಪ್ರಸಾದ್ ಗೆ ಅಭಿನಂದನೆ
ಇಲ್ಲಿದೆ ರಘು ಹಾಗೂ ಜೈಲಿನ ಫೋಟೋಗಳು











raghudikshit gottittalla, haagaagi ii taraha enaadaruu irabahudu andukonde.adu nijavayitu.
d.s.prakash
November 18, 2009
Headline odi dhigbramegonde .nantara picture nodi odida mele oh ande.
shashi
November 14, 2009
‘ರಘು ದೀಕ್ಷಿತ್ ಜೈಲಿಗೆ’………..
ಟೈಟಲ್ ನೋಡಿ ಶಾಕ್ ಆದೆ.
ಹ್ಹಾ ಹ್ಹಾ ಹ್ಹಾ…
shivaprakash hm
November 12, 2009