ಸರಹದ್ದುಗಳ ಆಚೆ ಈಚೆ
ಬಿ ಎನ್ ಸುಮಿತ್ರಾಬಾಯಿ ಅವರ ‘ಸರಹದ್ದುಗಳ ಆಚೆ- ಈಚೆ’ ಕೃತಿಯ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಜರುಗಿತು. ಇಳಾ ಪ್ರಕಾಶನ ಪುಸ್ತಕವನ್ನು ಪ್ರಕಟಿಸಿದ್ದಾರೆ. ಯು ಆರ್ ಅನಂತಮೂರ್ತಿ, ಎಂ ಎಚ್ ಕೃಷ್ಣಯ್ಯ, ವನಮಾಲಾ ವಿಶ್ವನಾಥ್, ಬಿ ಎನ್ ಸುಮಿತ್ರಾ ಬಾಯಿ ಅವರು ಕಾರ್ಯಕ್ರಮದಲ್ಲಿದ್ದರು.
ಸೀತಾ ಕೋಟೆ ವೈದೇಹಿ ಅವರ ‘ಅಲೆಗಳಲ್ಲಿ ಅಂತರಂಗ’ ಏಕವ್ಯಕ್ತಿ ಪ್ರದರ್ಶನ ನಡೆಸಿಕೊಟ್ಟರು.
ಚಿತ್ರಗಳು: ಡಿ ಬಿ ವಿನಯಕುಮಾರ್






ಚಿತ್ರಗಳು: ಡಿ ಬಿ ವಿನಯಕುಮಾರ್







