Archive for July 17th, 2009

ಪತ್ರಿಕೆಗಳು ತಮ್ಮನ್ನೇಕೆ ವಿಮರ್ಶಿಸಿಕೊಳ್ಳಬಾರದು?

Posted on July 17, 2009. Filed under: 1 |

ಜನಗಳ ಮನ
-ವಿಶ್ವೇಶ್ವರ ಭಟ್
ಖ್ಯಾತ ಪತ್ರಕರ್ತ ಎಂ. ವಿ. ಕಾಮತ್ ಬಹಳ ವರ್ಷಗಳ ಕಾಲ ‘ಪ್ರೋಬ್’ ಎಂಬ ಮ್ಯಾಗಜಿನ್ ನಲ್ಲಿ ‘ಮೀಡಿಯಾ ವಾಚ್’ ಎಂಬ ಅಂಕಣ ಬರೆಯುತ್ತಿದ್ದರು. ಈ ಅಂಕಣವನ್ನು ತಪ್ಪದೇ ಓದುವಂತೆ ನಮ್ಮ ಮೇಷ್ಟ್ರಾದ ಡಾ. ಎ.ಎಸ್. ಬಾಲಸುಬ್ರಮಣ್ಯ ಹೇಳುತ್ತಿದ್ದರು. ಮೊದಲ ಅಂಕಣ ಓದಿದ್ದೇ ತಡ, ಪ್ರೋಬ್ ನ ಹಳೆಯ ಸಂಚಿಕೆಗಳನ್ನೆಲ್ಲ ಸಂಗ್ರಹಿಸಿ ಕಾಮತ್ ರ ಈ ಬರಹಗಳನ್ನೆಲ್ಲ ಓದಿದ್ದೆ. ಈ ಪತ್ರಿಕೆ ಪ್ರಕಟಣೆ ಸ್ಥಗಿತಗೊಳಿಸುವವರೆಗೆ ಮೀಡಿಯಾವಾಚ್ ಅಂಕಣವನ್ನು ತಪ್ಪಿಸಿಕೊಳ್ಳಲಿಲ್ಲ.
ಕಾಮತ್ [...]

Read Full Post | Make a Comment ( None so far )

ವಿಜಯ ಕರ್ನಾಟಕದಲ್ಲಿ ‘ಮೀಡಿಯಾ ಮಿರ್ಚಿ’

Posted on July 17, 2009. Filed under: 1 |

Read Full Post | Make a Comment ( 12 so far )

ಮೀಡಿಯಾ ಮಿರ್ಚಿ- ಸಮಚಿತ್ತವಿರಲಿ

Posted on July 17, 2009. Filed under: 1 |

-ರವಿ ಹೆಗಡೆ
ಕಾರ್ಯನಿರ್ವಾಹಕ ಸಂಪಾದಕರು, ಕನ್ನಡಪ್ರಭ
ಮೊನ್ನೆ ಭಾನುವಾರ “ವಿಜಯ ಕರ್ನಾಟಕ” ಸಂಪಾದಕ ವಿಶ್ವೇಶ್ವರ ಭಟ್ಟರ ಜನಗಳಮನ ಅಂಕಣ ಓದುವಾಗ ಗೊತ್ತಾಯಿತು… ಅವರ ಜೋಳಿಗೆಯಿಂದ ಮತ್ತೊಂದು ಹೊಸ ಅಂಕಣ ಹೊರಬರುತ್ತಿದೆ ಅಂತ. ಇವತ್ತು ಬೆಳಿಗ್ಗೆ ವಿ.ಕ. ಓದುವಾಗ ಹೊಸ ಅಂಕಣದ ಹೆಸರು “ಮೀಡಿಯಾ ಮಿರ್ಚಿ” ಅಂತಲೂ ಗೊತ್ತಾಯಿತು. ಪತ್ರಿಕೆಗಳಲ್ಲಿ ಹೊಸ ಹೊಸ ಅಂಕಣಗಳು ಆರಂಭವಾಗುವುದು ಸ್ವಾಭಾವಿಕ. ಆದರೂ, ನಾನು ಈ ಅಂಕಣದ ಬಗ್ಗೆ ಇಲ್ಲಿ ಬರೆಯಲು ಕಾರಣವಿದೆ.
ಈ ಹೊಸ ಅಂಕಣ ಪತ್ರಿಕೆಗಳ ಕುರಿತಾದದ್ದು. ನಾವು-ನೀವು ಕೆಲಸ ಮಾಡುವ ಪತ್ರಿಕೆಗಳ ಕುರಿತು [...]

Read Full Post | Make a Comment ( None so far )

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    July 2009
    M T W T F S S
    « Jun   Aug »
     12345
    6789101112
    13141516171819
    20212223242526
    2728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...