<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:georss="http://www.georss.org/georss" xmlns:geo="http://www.w3.org/2003/01/geo/wgs84_pos#" xmlns:media="http://search.yahoo.com/mrss/"
		>
<channel>
	<title>Comments on: ಕೋಮುಗಲಭೆ ಮತ್ತು ಮಾಧ್ಯಮ</title>
	<atom:link href="http://avadhi.wordpress.com/2009/07/12/%e0%b2%95%e0%b3%8b%e0%b2%ae%e0%b3%81%e0%b2%97%e0%b2%b2%e0%b2%ad%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae/feed/" rel="self" type="application/rss+xml" />
	<link>http://avadhi.wordpress.com/2009/07/12/%e0%b2%95%e0%b3%8b%e0%b2%ae%e0%b3%81%e0%b2%97%e0%b2%b2%e0%b2%ad%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae/</link>
	<description>ಹಂಬಲ ತೇರಿನ ಭೂಮಿ</description>
	<lastBuildDate>Thu, 07 Jan 2010 14:30:45 +0000</lastBuildDate>
	<generator>http://wordpress.com/</generator>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
		<item>
		<title>By: ಶ್ರೀನಿವಾಸಗೌಡ</title>
		<link>http://avadhi.wordpress.com/2009/07/12/%e0%b2%95%e0%b3%8b%e0%b2%ae%e0%b3%81%e0%b2%97%e0%b2%b2%e0%b2%ad%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae/#comment-3029</link>
		<dc:creator>ಶ್ರೀನಿವಾಸಗೌಡ</dc:creator>
		<pubDate>Sun, 12 Jul 2009 06:34:29 +0000</pubDate>
		<guid isPermaLink="false">http://avadhi.wordpress.com/?p=8449#comment-3029</guid>
		<description>ಕೋಮುಗಲಭೆ ಸೃಷ್ಠಿಯಾಗೋದೇ ಅಪಾಯಕಾರಿ ಮನಸುಗಳ ದುರುಳ ಬುದ್ದಿಯಿಂದ,ಬೆಂಗಳೂರಿನಲ್ಲಿ ಕಳೆದ ವರ್ಷ ಮಸೀದಿಯೊಂದಕ್ಕೆ ಯಾವುದೋ ಪ್ರಾಣಿಯ ಮಾಂಸ ಎಸೆದಿದ್ದಾರೆ ಅಂತ ಆರ್.ಟಿ.ನಗರದ ಕಡೆ ದಿಡೀರ್ ಅಂತ ಗಲಾಟೆ ಹತ್ತಿಕೊಂಡಿತ್ತು, ನಾವು ರೀಜಿನಲ್ ಮೀಡಿಯಾದವರು ಹೋಗೋಕೆ ಮುಂಚೆ ಸೋ ಕಾಲ್ಟ್ ನ್ಯಾಷನಲ್ ಮೀಡಿಯಾದವರು ಇದ್ರು.. ಬ್ರೇಕಿಂಗ್, ಎಕ್ಸ್ ಕ್ಲೂಸಿವ್ ಅಂತ ಹಾಕಿ ಇಡಿ ಬೆಂಗಳೂರನ್ನ ಹೆದರಿಸಿದ್ರೂ..ಆಗ ಸಮಯ ಇನ್ನೇನು ಸ್ಕೂಲು ಬಿಡೋ ಹೊತ್ತು, ಆಪೀಸಿಂದ ಜನ ಬರೋ ಹೊತ್ತು ಜನ ಗಾಭರಿ ಬಿದ್ದೋದರು ಬಾಯಿಂದ ಬಾಯಿಗೆ ಹರಡಿದ ಸುದ್ದಿ ಕೆಲನಿಮಿಷಗಳಲ್ಲಿ ಬೆಂಗಳೂರನ್ನೇ ಹರಡಿತ್ತು, ಗಲಾಟೆ ನಡೆದಿದ್ದು ಯಾವುದೋ ಕೊಂಪೆಯಲ್ಲಾದರು ಬೇರೆ ಬೇರೆ ಏರಿಯಾದವರೂ ಹೆದರಿದರು,
 ಪಾಪ ತಾಯಂದಿರು, ಹೆಂಗಸರು, ಅಮಾಯಕರು ಹೊರಬರಲಿಕ್ಕೆ ಹೆದರಿದರು. ಮಕ್ಕಳು ವಾಪಸ್ಸು ಬಂದರೇ ಸಾಕಪ್ಪ ಅಂತ ಕಾದರು.
ಬೆಂಗಳೂರಿನಲ್ಲಿ ಹಿಂದೂ ಮುಸ್ಲಿಂ ಗಲಾಟೆ ಆಗಿದೆ ಅಂತ ನಂಗೂ ಹತ್ತಾರು ಪೋನುಗಳು ಬಂದವು ನನಗೂ ಏನೂ ಆಗಿಲ್ಲಾ ಕಣ್ರಯ್ಯಾ ಅಂತ ಕನ್ವಿನ್ಸ್ ಮಾಡೋಕೆ ಸಾಕು ಬೇಕಾಯಿತು.
ಇಂತ ಸಂದರ್ಭಗಳಲ್ಲಿ ಗಟನಾ ಸ್ಥಳಕ್ಕೆ ಮೀಡಿಯಾದವರನ್ನು ಬಿಡಬಾರದು ಅನ್ನೋದು ನನ್ನ ಅಭಿಪ್ರಾಯ, ಹೋದರು ರಿಸ್ಟ್ರಿಕ್ಟೆಡ್ ವರದಿಗಾರಿಕೆಗೆ, ವಿಶುವಲ್ ಮತ್ತು ಪೋಟೋಗಳನ್ನ ಬಿಡುಗಡೆ ಮಾಡಬೇಕು ಅಂತ ಅನಿಸುತ್ತೇ, ಶ್ರೀ ಅವರು ನಂಬಿದಂತೆ ಟಿ.ವಿ.ನೈನ್ ಅವರು ಹೈಪ್ ಮಾಡಲು ನಿರ್ಧರಿಸಿದರೇ ಕೋಮುಗಲಭೆ ಹಬ್ಬುತ್ತಿತ್ತು ಅನ್ನೂದನ್ನು ನನಗೆ ಒಪ್ಪಿಕೊಳ್ಳೊಕ್ಕಾಗಲ್ಲಾ. ಮೈಸೂರು ಮಂಗಳೂರಿನಂತೆ ಇನ್ನೂ ಕೋಮುವಾದದ ಪ್ರಯೋಗಶಾಲೆ ಆಗಿಲ್ಲ, ಈಗ ಶುರುವಾಗಿದೆ ಅಷ್ಠೇ ಅಲ್ಲಿನ್ನೂ ಪಜ್ಞಾವಂತರು ಇದ್ದಾರೆ ಅನ್ನೋದು ನನ್ನ ನಂಬಿಕೆ. ಮೈಸೂರು ಯಾವ ಕಾರಣಕ್ಕೂ ಮಂಗಳೂರು ಆಗದಿರಲಿ ಅನ್ನೋದು ನನ್ನ ಆಶಯ. 
ಮೈಸೂರಿನಲ್ಲಿ ಮತ್ತೆ ಗಲಭೆ ಹಚ್ಚಿಸುತ್ತಾರೆ ಆಗಲೂ ನಮ್ಮ ಮೀಡಿಯೂದವರು, ಪ್ರಭುದ್ದತೆಯಿಂದ ವರ್ತಿಸಿದರೇ ನೋಡೋಣ.</description>
		<content:encoded><![CDATA[<p>ಕೋಮುಗಲಭೆ ಸೃಷ್ಠಿಯಾಗೋದೇ ಅಪಾಯಕಾರಿ ಮನಸುಗಳ ದುರುಳ ಬುದ್ದಿಯಿಂದ,ಬೆಂಗಳೂರಿನಲ್ಲಿ ಕಳೆದ ವರ್ಷ ಮಸೀದಿಯೊಂದಕ್ಕೆ ಯಾವುದೋ ಪ್ರಾಣಿಯ ಮಾಂಸ ಎಸೆದಿದ್ದಾರೆ ಅಂತ ಆರ್.ಟಿ.ನಗರದ ಕಡೆ ದಿಡೀರ್ ಅಂತ ಗಲಾಟೆ ಹತ್ತಿಕೊಂಡಿತ್ತು, ನಾವು ರೀಜಿನಲ್ ಮೀಡಿಯಾದವರು ಹೋಗೋಕೆ ಮುಂಚೆ ಸೋ ಕಾಲ್ಟ್ ನ್ಯಾಷನಲ್ ಮೀಡಿಯಾದವರು ಇದ್ರು.. ಬ್ರೇಕಿಂಗ್, ಎಕ್ಸ್ ಕ್ಲೂಸಿವ್ ಅಂತ ಹಾಕಿ ಇಡಿ ಬೆಂಗಳೂರನ್ನ ಹೆದರಿಸಿದ್ರೂ..ಆಗ ಸಮಯ ಇನ್ನೇನು ಸ್ಕೂಲು ಬಿಡೋ ಹೊತ್ತು, ಆಪೀಸಿಂದ ಜನ ಬರೋ ಹೊತ್ತು ಜನ ಗಾಭರಿ ಬಿದ್ದೋದರು ಬಾಯಿಂದ ಬಾಯಿಗೆ ಹರಡಿದ ಸುದ್ದಿ ಕೆಲನಿಮಿಷಗಳಲ್ಲಿ ಬೆಂಗಳೂರನ್ನೇ ಹರಡಿತ್ತು, ಗಲಾಟೆ ನಡೆದಿದ್ದು ಯಾವುದೋ ಕೊಂಪೆಯಲ್ಲಾದರು ಬೇರೆ ಬೇರೆ ಏರಿಯಾದವರೂ ಹೆದರಿದರು,<br />
 ಪಾಪ ತಾಯಂದಿರು, ಹೆಂಗಸರು, ಅಮಾಯಕರು ಹೊರಬರಲಿಕ್ಕೆ ಹೆದರಿದರು. ಮಕ್ಕಳು ವಾಪಸ್ಸು ಬಂದರೇ ಸಾಕಪ್ಪ ಅಂತ ಕಾದರು.<br />
ಬೆಂಗಳೂರಿನಲ್ಲಿ ಹಿಂದೂ ಮುಸ್ಲಿಂ ಗಲಾಟೆ ಆಗಿದೆ ಅಂತ ನಂಗೂ ಹತ್ತಾರು ಪೋನುಗಳು ಬಂದವು ನನಗೂ ಏನೂ ಆಗಿಲ್ಲಾ ಕಣ್ರಯ್ಯಾ ಅಂತ ಕನ್ವಿನ್ಸ್ ಮಾಡೋಕೆ ಸಾಕು ಬೇಕಾಯಿತು.<br />
ಇಂತ ಸಂದರ್ಭಗಳಲ್ಲಿ ಗಟನಾ ಸ್ಥಳಕ್ಕೆ ಮೀಡಿಯಾದವರನ್ನು ಬಿಡಬಾರದು ಅನ್ನೋದು ನನ್ನ ಅಭಿಪ್ರಾಯ, ಹೋದರು ರಿಸ್ಟ್ರಿಕ್ಟೆಡ್ ವರದಿಗಾರಿಕೆಗೆ, ವಿಶುವಲ್ ಮತ್ತು ಪೋಟೋಗಳನ್ನ ಬಿಡುಗಡೆ ಮಾಡಬೇಕು ಅಂತ ಅನಿಸುತ್ತೇ, ಶ್ರೀ ಅವರು ನಂಬಿದಂತೆ ಟಿ.ವಿ.ನೈನ್ ಅವರು ಹೈಪ್ ಮಾಡಲು ನಿರ್ಧರಿಸಿದರೇ ಕೋಮುಗಲಭೆ ಹಬ್ಬುತ್ತಿತ್ತು ಅನ್ನೂದನ್ನು ನನಗೆ ಒಪ್ಪಿಕೊಳ್ಳೊಕ್ಕಾಗಲ್ಲಾ. ಮೈಸೂರು ಮಂಗಳೂರಿನಂತೆ ಇನ್ನೂ ಕೋಮುವಾದದ ಪ್ರಯೋಗಶಾಲೆ ಆಗಿಲ್ಲ, ಈಗ ಶುರುವಾಗಿದೆ ಅಷ್ಠೇ ಅಲ್ಲಿನ್ನೂ ಪಜ್ಞಾವಂತರು ಇದ್ದಾರೆ ಅನ್ನೋದು ನನ್ನ ನಂಬಿಕೆ. ಮೈಸೂರು ಯಾವ ಕಾರಣಕ್ಕೂ ಮಂಗಳೂರು ಆಗದಿರಲಿ ಅನ್ನೋದು ನನ್ನ ಆಶಯ.<br />
ಮೈಸೂರಿನಲ್ಲಿ ಮತ್ತೆ ಗಲಭೆ ಹಚ್ಚಿಸುತ್ತಾರೆ ಆಗಲೂ ನಮ್ಮ ಮೀಡಿಯೂದವರು, ಪ್ರಭುದ್ದತೆಯಿಂದ ವರ್ತಿಸಿದರೇ ನೋಡೋಣ.</p>
]]></content:encoded>
	</item>
</channel>
</rss>
