Archive for July 5th, 2009
‘ಛಂದ’ದಲ್ಲಿ ಸಡಗರ
ಈ ದಿನ ಬೆಂಗಳೂರಿನಲ್ಲಿ ಪುಸ್ತಕಗಳ ಸಡಗರ. ಪುಸ್ತಕ ಪ್ರೇಮಿಗಳಿಗೆ ತಾವು ಎಲ್ಲಿರಬೇಕು ಎಂದು ಗೊಂದಲ ಹುಟ್ಟಿಸಿದ ದಿನ. ವರ್ಲ್ಡ್ ಕಲ್ಚರ್ ನಲ್ಲಿ ವಸುಧೇಂದ್ರರ ಛಂದ ಪುಸ್ತಕ ತನ್ನ ವಾರ್ಷಿಕ ಪುಸ್ತಕ ಪ್ರಶಸ್ತಿಯನ್ನು ಕಥೆಗಾರ ಸಂದೀಪ ನಾಯಕ ಅವರ ‘ಗೋಡೆಗೆ ಬರೆದ ನವಿಲು’ ಕೃತಿಗೆ ನೀಡಿ ಗೌರವಿಸಿತು. ಜೊತೆಯಲ್ಲೇ ಸುಮಂಗಲಾ ಅವರ ‘ಕಾಲಿಟ್ಟಲ್ಲಿ ಕಾಲುದಾರಿ’ ನಾಗರಾಜ ವಸ್ತಾರೆ ಅವರ ನೀಳ್ಗತೆ ‘ಮಡಿಲು’ ಸಂಕಲನವನ್ನು ಬಿಡುಗಡೆ ಮಾಡಿತು.
ಅಂಕಿತ ಪ್ರಕಾಶನದ ಅಂಗಳದಲ್ಲಿ ಮೂರು ಪುಸ್ತಕ ಬಿದುಗದೆಗೊಂದವು ಶಾಂತಾ ನಾಗರಾಜ್ ಅವರ ‘ಪಟ್ಟದ [...]







