Archive for January 29th, 2009
ಹೇಮಶ್ರೀ, Sunnyvale, California…
ಸಿದ್ಧಲಿಂಗಯ್ಯ ಅವರ ಮನವಿ ಕುರಿತು ನನ್ನ ಸೀಮಿತ ಮತ್ತು ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ.
ಯಾರಾದರೂ ಎಲ್ಲಿಂದಾದರೂ ಶುರು ಮಾಡಬೇಕಲ್ಲಾ. !
೧. ಹೋಟೇಲ್ಗಳಲ್ಲಿ ತಿಂಡಿ ತಿನ್ನೋದು, ಬಸ್ಸು ರೈಲು ವಿಮಾನಗಳಲ್ಲಿ ಒಟ್ಟಿಗೆ ಹೋಗೋದು … ನಮ್ಮ ನಮ್ಮ ಸ್ನೇಹಿತರುಗಳ ಜಾತಿ ಧರ್ಮ ಗೊತ್ತಿಲ್ಲದೆ ಇರುವುದು ಇವೆಲ್ಲಾ ಒಂದು ರೀತಿಯ ಯಾಂತ್ರಿಕ ಅನುಭವ. ಮತ್ತು ಪಟ್ಟಣ, ನಗರ ಜೀವನದ ಅನಿವಾರ್ಯತೆ ಕೂಡ. ಇಲ್ಲವಾದರೆ ಮಡಿ, ಮೈಲಿಗೆ ಅಂತ ಅಂದುಕೊಂಡ್ರೆ ಬದುಕಲಿಕ್ಕೆ ಸಾಧ್ಯವಾ ಅಲ್ಲಿ. !!!
ಹಾಗಂತ ಬೆಂಗಳೂರಿನಲ್ಲಿ ಬದುಕುವ ಮನಸ್ಸುಗಳಲ್ಲಿ [...]
ಅಲ್ಲಿ ದೂಳು ಕೇವಲ ಹಾದಿಯಲ್ಲಿ ಮಾತ್ರ ಇರಲಿಲ್ಲ…
-ಅಮರೇಶ ನುಡಗೋಣಿ
ಚಿತ್ರ: ಸೃಜನ್
ಎಚ್ಚರವಾದಾಗ ಬೆಳಿಗ್ಗೆ ಆರು ಗಂಟೆ, ರೈಲಿನಲ್ಲಿ ಗದ್ದಲ ಇರಲಿಲ್ಲ. ಕಿಡಕಿ ಮೂಲಕ ನೋಡುತ್ತಿದ್ದಂತೆ ನನ್ನ ಮನಸ್ಸು ಮುದುಡಿತು. ಮುಂಗಾರಿನ ಬಳೆ ಬಂದ ಮೇಲೆ ಭೂಮಿ ಖಾಲಿಖಾಲಿ! ಮಳೆಗೆ ಬೆಳೆಯುವ ನಾಡಿನ ಆ ಪ್ರದೇಶ ಬರೀ ಮೈಲೆ ಅನ್ನ ನೀರಿಲ್ಲದಂತೆ ಮಲಗಿತ್ತು. ನಡುನಡುವೆ ಬರುವ ನಿಲ್ದಾಣಗಳಲ್ಲೂ ಜನ ಉತ್ಸಾಹದಿಂದೇನೂ ಏರಿ ಇಳಿಯುವುದು ಕಾಣಲಿಲ್ಲ. ಶಾಲೆಗೆ ಹೋಗುವ ಮಕ್ಕಳು ಮಾತ್ರ ಉಮೇದಿನಿಂದ ಇದ್ದದ್ದು ಕಂಡಿತು. ನಾನು, ರಾಜಶೇಖರ ರೈಲಿನಿಂದ ಇಳಿದಾಗ ಸ್ಟೇಷನ್ನಿನಲ್ಲಿ ಜನ ಅಷ್ಟೇನೂ ಇರಲಿಲ್ಲ. ನಮಗಾಗಿ [...]
Good one! Devegowda may not have noticed.
ಪ್ರಕಾಶ್ ಶೆಟ್ಟಿ ಸಾಹಸ ‘ವಾರೆ ಕೋರೆ’ ಗೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ.
ವಾರೆ ಕೋರೆ ಗೆ ಅವಧಿಯ ಮೂಲಕವೂ ಚಂದಾದಾರರಾಗಬಹುದು.
avadhi.pusthaka@gmail.comಗೆ ನಿಮ್ಮ ಹೆಸರು ವಿಳಾಸ ಕಳಿಸಿಕೊಡಿ
ದೇವೇಗೌಡ ಪಾತ್ರ ಮಾಡಿದ್ದು ಯಾರು ??? very very creative.
ಅಂದ ಹಾಗೆ real ದೇವೇಗೌಡ್ರು ಏನ್ statement ಕೊಟ್ರು ಇದನ್ನು ನೋಡಿ.
ಇನ್ನು ಮುಂದೆ ಕೈಗೆ ಸಿಗದ ರಾಜಕಾರಣಿಗಳಿಗೆ ಇದೇ ಉಪಾಯ ಮಾಡಿದ್ರೆ ಹೇಗೆ ??? !!!
ಅಯ್ಯೋ! ಅವ್ರು ಕೈಗೆ ಸಿಗೋದೇ ಬೇಡ ಅಂತೀರಾ. ಅದೂ ಒಳ್ಳೇದೇ.
ಈ ಮುಖವಾಡ ಪಾತ್ರಗಳು ಬಾಯಿ ಮುಚ್ಕೊಂಡು [...]
ಕ್ಯಾಮೆರಾ ಕಣ್ಣಿನ ತುಂಟ
ಶಿವು ‘ಅವಧಿ’ ಬಳಗಕ್ಕೆ ಈಗಾಗಲೇ ಪರಿಚಿತರು. ಒಳ್ಳೆಯ ಛಾಯಾಗ್ರಾಹಕ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅವರೊಳಗೆ ಒಬ್ಬ ಭಿನ್ನ ಕಣ್ಣಿನ ತುಂಟನಿದ್ದಾನೆ ಎಂಬುದು ಯಾರಿಗೂ ಗೊತ್ತಿರಲಿಲ್ಲ.
ಇವರು ಕ್ಯಾಮೆರಾ ಅಷ್ಟೇ ಅಲ್ಲ, ಲೇಖನಿಯಲ್ಲೂ ಸಾಕಷ್ಟೂ ಪಳಗಿದವರು ಎಂಬುದಕ್ಕೆ ಅವರ ಬ್ಲಾಗ್ ‘ಛಾಯಾಕನ್ನಡಿ’ಯ ಬರಹಗಳೇ ಸಾಕ್ಷಿ.
ಛಾಯಾಗ್ರಾಹಕರಿಗೆ ಮೂರನೆಯ ಕಣ್ಣಿರಬೇಕು ಎನ್ನುತ್ತಾರೆ. ಮೂರನೆಯ ಕಣ್ಣಿದ್ದರೆ ಏನಾದೀತು ಎಂಬುದಕ್ಕೆ ಇಲ್ಲಿದೆ ಶಿವು ನೀಡುತ್ತಿರುವ ಉದಾಹರಣೆ. ಕಂಗ್ರಾಟ್ಸ್ ಶಿವು.
Read Full Post | Make a Comment ( 6 so far )







