Archive for January 25th, 2009
ಮೇಫ್ಲವರ್ ಗೆ ’ಸ್ಲಂಡಾಗ್ ಮಿಲೆನಿಯರ್’ ಸಂವಾದಕ್ಕೆ ಹೋಗಿದ್ರಿ ಅಂತ ತಿಳೀತು…
‘ನಾನು ಸಾಹಿತಿಯಲ್ಲ. ಕವಿಯಂತೂ ಅಲ್ವೇ ಅಲ್ಲ! ಚಿಕ್ಕಂದಿನಲ್ಲಿ ಮನೆಗೆ ಬೇಕಾದ ದಿನಸಿ ಪಟ್ಟಿ ಬಿಟ್ಟು ಈವರೆಗೂ ಏನನ್ನೂ ಬರೆದಿಲ್ಲ ನಾನು! …’ ಎನ್ನುತ್ತಲೇ ಇಂದು ಬ್ಲಾಗ್ ಲೋಕದ ಉತ್ತಮ ಬರಹಗಾರ ಎಂದು ಹೆಸರು ಪಡೆದವರು ಸಂದೀಪ್ ಕಾಮತ್.
ಸಂದೀಪ್ ಕಾಮತ್ ತಮ್ಮ ಕಡಲತೀರದಲ್ಲಿ ಏನಾದರೂ ಹೊಸತು ಬರೆದಿದ್ದಾರೆ ಎಂದರೆ ಅಲ್ಲಿ ಹಣಿಕಿಕ್ಕಲು ಬ್ಲಾಗಿಗರ ಸಂತೆಯೇ ನೆರೆಯುತ್ತದೆ. ಎಂತಹ ಗಂಭೀರ ವಿಷಯ ಕೈಗೆತ್ತಿಕೊಂಡರೂ ಅವರು ಮಂಡಿಸುವ ಕ್ರಮ ಎಲ್ಲರನ್ನೂ ಸೆಳೆದುಕೊಳ್ಳುತ್ತದೆ.
‘ಇಂತಿಷ್ಟು ನಗು ಫ್ರೀ’ ಎಂದು ಮನಸ್ಸು ಮಾಡಿದಂತೆ ಬರೆಯುವ ಇವರು [...]
Read Full Post | Make a Comment ( 9 so far )ಚರ್ಚೆಗೆ ಕಾವು ಬಂದಿದೆ…ನೀವೂ ಭಾಗವಹಿಸಿ
ಸಿದ್ಧಲಿಂಗಯ್ಯ ಅವರ ‘ದೇವರುಗಳು ಆಗಿದ್ದೂ ಅಂತರ್ಜಾತಿ ವಿವಾಹ ಲೇಖನಕ್ಕೆ
ಬಂದ ಪ್ರತಿಕ್ರಿಯೆಗಳನ್ನು ಪ್ರಕಟಿಸಲಾಗಿತ್ತು. ಆ ಪ್ರತಿಕ್ರಿಯೆಗಳಿಗೆ ಇನ್ನಷ್ಟು ಕಾವು ನೀಡುವ ಪತ್ರಗಳು ಬಂದಿವೆ.
ಸಂವಾದವನ್ನು ಬೆಳೆಸಲು ಮತ್ತೆ ಆಹ್ವಾನ-
ಕಾಮತ್ ತೆಗೆದಿರುವ ರಾಗ, ಕಲ್ಲಾರೆ ಆಡಿರುವ ವ್ಯಂಗ್ಯ ಮೀಸಲಾತಿ ಬಗೆಗಿನ ಅವರ ಅಸಹನೆ ಎದ್ದು ಕಾಣುತ್ತದೆ. ಮೀಸಲಾತಿ ಎನ್ನುತ್ತಿದ್ದಂತೆ ಮೂಗು ಮುರಿಯುವ, ಅಸಹನೆ ತೋರುವ, ದ್ವೇಷ ಕಾರುವ ಇಂಥ ಮನಸ್ಸುಗಳು ಗ್ರಾಮೀಣ ಭಾರತದ ಕಟು ವಾಸ್ತವ ಮತ್ತು ನಿಜವಾದ ಸಮಸ್ಯೆಗಳನ್ನು ಅರಿಯುವಲ್ಲಿ ವಿಫಲವಾಗಿವೆ. ಇದಕ್ಕೆ ಅವರ ಮನಸ್ಥಿತಿಯೇ ಕಾರಣ.
ಹುಟ್ಟಿನ ಕಾರಣದಿಂದ [...]







