Archive for January 12th, 2009
ಇಂದಿನಿಂದ ಚರ್ಚೆ ಆರಂಭ…
ಈ ಬಾರಿಯೂ ರಾಜ್ಯ ಚಲನಚಿತ್ರ ಪ್ರಶಸ್ತಿ ವಿವಾದದಿಂದ ಹೊರತಾಗಿಲ್ಲ.
ಅಗ್ನಿ ಶ್ರೀಧರ್ ಅನಿಸಕೆಯನ್ನು ಮ್ಯಾಜಿಕ್ ಕಾರ್ಪೆಟ್ ನಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತಿದ್ದೇವೆ. ನಿಮ್ಮ ಅನಿಸಿಕೆಗಳನ್ನು ಮೇಲ್ಮಾಡಿ.
ಈ ಚರ್ಚೆಯಲ್ಲಿ ಯಾರೂ ಬೇಕಾದರೂ ಪಾಲ್ಗೊಳ್ಳಬಹುದು. ನಿಮ್ಮ ಅನಿಸಿಕೆ ಪ್ರಾಮಾಣಿಕ, ಸತ್ವಯುತ ಹಾಗೂ ಆರೋಗ್ಯಕರವಾಗಿರಲಿ.
ಯಾವುದೇ ಕಾರಣಕ್ಕೂ ಸಭ್ಯತೆಯ ಚೌಕಟ್ಟನ್ನು ಮೀರಿ ಅಥವಾ ವೈಯುಕ್ತಿಕ ಮಟ್ಟದಲ್ಲಿ ಹೋಗುವುದು ಬೇಡ. ಇಂದಿನಿಂದ ಚರ್ಚೆ ಆರಂಭ.
ಮ್ಯಾಜಿಕ್ ಕಾರ್ಪೆಟ್ ಗೆ ಭೇಟಿ ಕೊಡಿ-
ಸಿ ಜಿ ಕೆ ಎಂಬ ಚಿಟ್ಟೆ
ರಂಗಕರ್ಮಿ, ರಂಗಭೂಮಿಯನ್ನು ಚಳವಳಿಯಾಗಿ ಬೆಳಸಿದ ಸಿ ಜಿ ಕೆ ನಮ್ಮೊಂದಿಗಿಲ್ಲ.
ಆದರೆ ‘ಕತ್ತಲ ಬೆಳದಿಂಗಳೊಳಗ ..’ ಎಂಬ ಅವರ ಆತ್ಮ ಕಥನದಂತೆ ಈ ಬೆಳದಿಂಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಲೇ ಇದೆ.
ಸಿ ಜಿ ಕೆ ಗೆಳೆಯರು ಅವರ ನೆನಪಿಗಾಗಿ ನಾಟಕೋತ್ಸವ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಮೇ ಫ್ಲವರ್’ ನಮನ ಇಲ್ಲಿದೆ-







