Archive for January 11th, 2009
ಸೈಡ್ ವಿಂಗ್ ನಲ್ಲಿ ನಾವಿರ್ತೀವಿ
ಬೆಳ್ಗಿರೋದಕ್ಕೆ ಹಾಲು ಅಂತಾರೆ, ಕಪ್ಗಿರೋದಕ್ಕೆ ಕಾಡ್ಗೆ ಅಂತಾರೆ
ನಿಮ್ಮನ್ನೆಲ್ಲ ರಸಿಕರು ಅಂತಾರೆ…
ತಿರ್ಗಿ ತಿರ್ಗಿ ಹೇಳೋ ಬದ್ಲಿ, ಸುತ್ತಿ ಬಳ್ಸಿ ಕಾಡೋ ಬದ್ಲಿ
ನೇರ್ವಾಗೆ ಹೇಳ್ತೀನಿ ನೋಡಿ, ಆಮೇಲೆ ‘ನೀನ್ ಹೇಳ್ಲೇ ಇಲ್ಲ’ ಅನ್ಬೇಡಿ.
ಇವತ್ತು ಎಲ್ಲಾದಕ್ಕೂ ವೆಬ್ ಸೈಟ್ ಇದೆ, ದುನಿಯಾ ಪೂರ್ತಿ ವೆಬ್-ಬ್ಲಾಗ್ ನಲ್ಲಿದೆ
ನಮ್ದುಗೆ ನಿಮ್ದುಗೆ ಇಮೇಲ್ ಐಡಿ ಇದೆ
ನಾಟ್ಕಕ್ ಏನಿದೆ?
ಹೀಗಾಗೆ ನಾವ್ ನಾಟ್ಕಕ್ ಅಂತಾನೆ ಒಂದ್ ಬ್ಲಾಗ್ ಶುರುಮಾಡಿದೀವಿ
ಅದ್ರಲ್ ನಾಟ್ಕಕ್ ರಿಲೇಟೆಡ್ ಎಲ್ಲಾನೂ ಹಾಕ್ತಿವೀ
ಅದಕ್ಕಾಗೆ ನಿಮಗೂ ಹೇಳ್ತಾ ಇದಿವೀ
ಗಮನ ಇಟ್ ಕೇಳಿ…
www.sidewing.wordpress.com ಅಂತ ಬ್ಲಾಗ್ ನೇಮು
ಮೇಫ್ಲವರ್ ಮೀಡಿಯಾದ ಹೊಸ [...]
ಖೂನಾ ಹಿಡದ್ರೀ…?
ಯಾರಿವರು…?
ಉತ್ತರಕ್ಕೆ ‘ನಾವು ನಮ್ಮಲ್ಲಿ’ಗೆ ಭೇಟಿ ಕೊಡಿ
ಕಾರಂತರ ‘ಹಸಿರು ಮಾತು’
ನಾ ಕಾರಂತ ಪೆರಾಜೆ ಒಂದು ರೀತಿಯಲ್ಲಿ ಶ್ರೀಪಡ್ರೆ ಅವರ ಗರಡಿಯಲ್ಲಿ ಪಳಗಿದವರು. ಪುತ್ತೂರಿನಿಂದ ಪ್ರಕಟವಾಗುವ ‘ಅಡಿಕೆ ಪತ್ರಿಕೆ’ ಬಳಗದ ಕಾರಂತರು ಕೃಷಿ ವಿಚಾರಗಳಲ್ಲಿ ಅಧಿಕಾರಯುತವಾಗಿ ಮಾತನಾಡಬಲ್ಲವರು. ಕೃಷಿ ಪತ್ರಿಕೋದ್ಯಮವನ್ನು ಗಂಭೀರವಾಗಿ ಕೈಗೆತ್ತಿಕೊಂಡಿರುವ ಇವರಿಗೆ ಈಗಾಗಲೇ ಚರಕ, ಕ್ಯಾಮ್ ಪ್ರಶಸ್ತಿಗಳು ಸಂದಿವೆ. ನಾಡಿನ ಎಲ್ಲಾ ಪತ್ರಿಕೆಗಳಿಗೆ ಹೊಸ ನೋಟದ ಬರಹ ಬರೆದ ಇವರು ಈಗ ಬ್ಲಾಗ್ ಅಂಗಳಕ್ಕೆ ಬಂದಿದ್ದಾರೆ- ‘ಹಸಿರು ಮಾತು’ ಮೂಲಕ.
ಇವರ ಒಂದು ಬರಹದ ಮೂಲಕ ಕಾರಂತ ಪೆರಾಜೆ ಅವರನ್ನು ಬ್ಲಾಗ್ ಅಂಗಳಕ್ಕೆ ಸ್ವಾಗತಿಸುತ್ತಿದ್ದೇವೆ.
ಧಾರವಾಡದ ಸುತ್ತೂರಿನ [...]
Read Full Post | Make a Comment ( 1 so far )






