Archive for January 5th, 2009
‘ಕರೆಯಿತೋ ಕಡಲತೀರ’ ‘ಮತ್ತೆ ಮತ್ತೆ ಪಂಪ’
ಕನ್ನಡ ಪ್ರಕಾಶನ ಲೋಕದ ‘ಅ’ ಮತ್ತು ‘ಅ’ ಅಂದರೆ ಅಹರ್ನಿಶಿ ಹಾಗೂ ಅಭಿನವ ಎರಡು ಹೊಸ ಪುಸ್ತಕಗಳನ್ನು ಓದುಗರ ಕೈಗಿಟ್ಟಿತು. ಜಿ ಎಚ್ ನಾಯಕ ಅವರ ‘ಮತ್ತೆ ಮತ್ತೆ ಪಂಪ’ ಹಾಗೂ ಜಿ ಪಿ ಬಸವರಾಜು ಅವರ ‘ಕರೆಯಿತೋ ಕಡಲತೀರ’ ಬಿಡುಗಡೆಯಾಯಿತು.
ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದ ನೋಟ ಇಲ್ಲಿದೆ. ಇನ್ನೂ ಹೆಚ್ಚು ಫೋಟೋಗಳಿಗಾಗಿ ಯಥಾಪ್ರಕಾರ ‘ಓದುಬಜಾರ್’ಗೆ ಭೇಟಿ ಕೊಡಿ-
Read Full Post | Make a Comment ( 1 so far )







