Archive for December, 2008
ಪ ಸ ಕುಮಾರ್ ಕಲಾ ಪಯಣ
ಪ ಸ ಕುಮಾರ್ ಜೊತೆ ನಡೆದ ಕಲಾ ಪಯಣದ ನೋಟ ಇಲ್ಲಿದೆ.
ಈ ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಕಾಗಿನೆಲೆ ಸಹಾ ಹಾಜರಿದ್ದರು.
ಪ ಸ ಕುಮಾರ್ ಬಗ್ಗೆ ಅಲೆಮಾರಿ ಬರೆದಿರುವ ಪತ್ರ ಬಹುಷಃ ಪ ಸ ಅವರ ಬಗ್ಗೆ ಎಲ್ಲವನ್ನೂ ಹೇಳುತ್ತದೆ ಎಂಬ ಕಾರಣಕ್ಕಾಗಿ ಇಲ್ಲಿ ನೀಡುತ್ತಿದ್ದೇವೆ.
ಇಂದು ಸಂಜೆ ಪ.ಸ.ಕುಮಾರ್ ಅವರೊಂದಿಗೆ ಫಿಶ್ ಮಾರ್ಕೆಟ್ ಸೇರುತ್ತದೆ ಎಂಬ ಆಹ್ವಾನ ಬಂತು. ಆದರೆ ಕೆಲಸದೊತ್ತಡ ಮಾರ್ಕೆಟ್ ಗೆ ಬರಲಾಗುತ್ತಿಲ್ಲ. ಪ.ಸ. ಕುಮಾರ್ ಅವರೊಂದಿಗೆ ಬಹುಶಃ ಅತ್ಯಂತ ಸಂತೋಷದ [...]
ನನ್ನನ್ನು ನಿಧಾನವಾಗಿ ಅಸ್ವಸ್ಥನನ್ನಾಗಿಸಿತು
ತುಂಬ ದಿನಗಳಿಂದ ನೋಡಬೇಕೆಂದು ಅಂದುಕೊಂಡರೂ ನೋಡಲಾಗದೇ ಉಳಿದು ಹೋಗಿತ್ತು. ಅದು `ಪರ್ಜಾನಿಯಾ’ ಎಂಬ ಚಿತ್ರ.ಅಹ್ಮದಾಬಾದ್ನ ಗುಲ್ಬರ್ಗಾ ಕಾಲೋನಿಯಲ್ಲಿ ನಡೆದ ನಿಜ ಘಟನೆ, ಆ ಘಟನೆಯಲ್ಲಿ ಕಾಣೆಯಾದ ಬಾಲಕನೊಬ್ಬನ ಕತೆ ಇದು. ಬಹುಶಃ ತುಂಬ ಚರ್ಚೆಯಾದ, ತುಂಬ ಆಕ್ಷೇಪಗಳಿಗೆ ಒಳಗಾದ ಚಿತ್ರ ಅದು. ಯಾವುದೋ ಸಿಡಿ ಸೆಂಟರ್ನಿಂದ ಇದರ ವಿಸಿಡಿ ಕೊಂಡು ತಂದು ನೋಡತೊಡಗಿದಾಗ ಗೊತ್ತಾಯಿತು, ಅದು ಅಂಥ ದುಃಸ್ವಪ್ನ ಅಂತ ನಾನು ಅಂದುಕೊಂಡಿರಲೇ ಇಲ್ಲ. ನೋಡು ನೋಡುತ್ತಾ ಕೈ ಬೆವರಿತು, ಕಣ್ಣುಗಳು ಅದುರಿದವು, ನೀರು ತುಂಬಿ ಕಣ್ಣಿಂದ [...]
Read Full Post | Make a Comment ( None so far )TIMEPASS ಕಡ್ಲೆ ಕಾಯಿ!!!
ಶೇ-ಪು ಅವರು ತಮ್ಮ ಬ್ಲಾಗ್ ಗೆ ಬಂದವರಿಗೆ ಹೀಗೆ ಹೇಳುತ್ತಾರೆ- ‘ಏನ್ರೀ? ಕೆಲ್ಸ ಇಲ್ವಾ?? ಇಲ್ಲಿವರೆಗೂ ಬಂದಿದೀರ ಅಂದ್ ಮೇಲೆ ಹಾಗೇ ಕಾಣಿಸ್ತಾ ಇದೆ! ಹೋಗ್ಲಿ, ಬಂದಿದ್ದು ಅಯಿತು, ಸ್ವಲ್ಪ ಕಡ್ಲೆ ಕಾಯಿ ತಿಂದು ಹೋಗಿ’. ಯಾಕಂದ್ರೆ ಅವರ ಬ್ಲಾಗ್ ನ ಹೆಸರೇ ‘TIMEPASS ಕಡ್ಲೆ ಕಾಯಿ!!!’
ಹೀಗೆ ಬ್ಲಾಗ್ ಸಂಚಾರ ಕೈಗೊಂಡಿದ್ದಾಗ ಅವರ ಒಂದು ಬರಹ- ಅಟ್ಟವೆಂಬ ಭಂಡಾರ! ಕಣ್ಣಿಗೆ ಬಿತ್ತು. ಮನೆಯಲ್ಲಿ ಅಟ್ಟ ಇದ್ದವರಿಗೆಲ್ಲಾ ಈ ಬರಹ ಕಾಡಿಸದೇ ಇರುವುದಿಲ್ಲ. ಓದಿ-
ಅಟ್ಟವೆಂಬ [...]
Read Full Post | Make a Comment ( 1 so far )ನಾಕೇ ‘ನಾಕು ತಂತಿ’
ಬಿ ಸುರೇಶ ನಾಟಕ ರಂಗದಿಂದ ಕಿರು-ಹಿರಿ ತೆರೆಗೆ ಜಿಗಿದವರು. ರಂಗಕರ್ಮಿಗಳಿಗಿರುವ ವಿಮರ್ಶಾ ಪ್ರಜ್ಞೆ ಇವರು ಯಾವ ರಂಗಕ್ಕೆ
ಹೋದರೂ ಜೀವಂತವಾಗಿದೆ. ಅವರ ಬಿ ಸುರೇಶ ಬ್ಲಾಗ್ ನ ಬರಹಗಳು ಸಾಕ್ಷಿ. ನಾಕು ತಂತಿ ಕಿರುತೆರೆಯ ಧಾರಾವಾಹಿಗಳಲ್ಲೇ
ಅತ್ಯಂತ ಹೆಚ್ಚು ವೀಕ್ಷಕರನ್ನು ಹೊಂದಿದೆ. ನಾಕುತಂತಿ ಪ್ರಿಯರಿಗೆ ಖಂಡಿತಾ ಇಷ್ಟವಾಗುವಂತೆ ಸುರೇಶ್
ಮತ್ತೊಂದು ಬ್ಲಾಗ್ ರೂಪಿಸಿದ್ದಾರೆ.
ಕಥಾ ಹಂದರ
ಕನ್ನಡದ ಸಂದರ್ಭದಲ್ಲಿ ದೈನಿಕ ಧಾರಾವಾಹಿಗಳು ಎಂಬುದು ಕಿರುತೆರೆಗೆ ಬಂದುದು ೧೯೯೬-೯೭ರಲ್ಲಿ. ಅಲ್ಲಿಂದ ಇಲ್ಲಿಯ ವರೆಗಿನ ಸುಮಾರು ಒಂದು ದಶಕದ ಹಾದಿಯಲ್ಲಿ ಅನೇಕ ಪ್ರಯೋಗಗಳಾಗಿವೆ. ಅಂತಹ ಪ್ರಯೋಗಗಳಲ್ಲಿಯೇ [...]
Read Full Post | Make a Comment ( 1 so far )ಇವರು ಯಾರು ಬಲ್ಲೆಯೇನು?
ಗೊತ್ತಾಗಬೇಕಾದರೆ ‘ಚಂಪಕಾವತಿ’ಗೆ ಭೇಟಿ ಕೊಡಿ
Read Full Post | Make a Comment ( 5 so far )ಮೊನ್ನೆ ಕಂಡ ಮುಖಗಳು
ಚಿತ್ರಗಳು: ಕೆ ಶಿವು, ಡಿ ಜಿ ಮಲ್ಲಿಕಾರ್ಜುನ್
ಪಲ್ಯ ಎಂಬ ಆತ್ಮವಿಶ್ವಾಸ
ಅಕ್ಷತಾ ಕೆ
ದಣಪೆಯಾಚೆ…
ಆವತ್ತು ಭಾನುವಾರ ರಜಾದಿನ ಅಮ್ಮನಿಗೆ ಕೊಬ್ಬರಿ ಮಿಠಾಯಿ ಮಾಡಲು ಹೇಳಬೇಕೆಂದು ಪುಟ್ಟಿ ಲೆಕ್ಕ ಹಾಕಿದ್ದಳು. ಆದರೆ ಟೀಚರಾಗಿದ್ದ ಅವಳಮ್ಮನಿಗೆ ಆವತ್ತೂ ರಜವಿರಲಿಲ್ಲ. ಶಾಲೆಯಲ್ಲಿ ಮೀಟಿಂಗ್ ಇದೆ ಪುಟ್ಟಿ ಬೇಗ ಬಂದ್ಬಿಡ್ತೀನಿ ನೀನು, ತಮ್ಮ ಇಬ್ಬರೂ ಮನೆಯಲ್ಲೆ ಆಟವಾಡಿಕೊಂಡು ಇರಿ ಎಲ್ಲಿಗೂ ಹೋಗ್ಬೇಡಿ ಎಂದು ಹೇಳಿ ಅಮ್ಮ ಹೊರಟು ಹೋದಾಗ ಪುಟ್ಟಿಗೆ ತುಂಬಾ ನಿರಾಶೆಯಾಗಿತ್ತು. ಆದರೆ ಬೇಜಾರಾಗಿ ಕೂರಲು ಪುರಸೊತ್ತೆಲ್ಲಿದೆ. ಶಿಶುವಿಹಾರಕ್ಕೆ ಹೋಗುವ ಅವಳ ತಮ್ಮ ತುಂಬಾ ತಂಟೆಕೋರ. ಅವನನ್ನು ನೋಡಿಕೊಳ್ಳುವ ಜವಾಬ್ದಾರಿ ಐದನೇ ಕ್ಲಾಸು ಓದುವ [...]
ಒಂದು ಪುಸ್ತಕ, 12 ಮುಖಪುಟ
ಒಂದು ಪುಸ್ತಕ, 12 ಮುಖಪುಟ. ಈ ಆಶ್ಚರ್ಯಕರ ಘಟನೆ ನಡೆದದ್ದು ಛಂದ ಪುಸ್ತಕದಿಂದ. ಒಂದು ಪುಸ್ತಕ 12 ಮುಖಪುಟಗಳೊಂದಿಗೆ ಪ್ರಕಟವಾದದ್ದು ಎಲ್ಲಾದರೂ ಕೇಳಿದ್ದೀರಾ? ಆಗಿದೆ. ವಸುಧೇಂದ್ರ ಅವರ ‘ಹಂಪಿ ಎಕ್ಸ್ ಪ್ರೆಸ್’ ಪುಸ್ತಕ 12 ಮುಖಪುಟಗಳೊಂದಿಗೆ ರಾರಾಜಿಸಿದೆ.
ಛಂದ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ 12 ಮುಖಪುಟಗಳ ಪುಸ್ತಕವನ್ನು ಪ್ರದರ್ಶನಕ್ಕಿಡಲಾಗಿತ್ತು. ವಸುಧೇಂದ್ರ ಹಂಪಿ ಎಕ್ಸ್ ಪ್ರೆಸ್ ತರುವ ಯೋಚನೆ ಮಾಡಿದಾಗ ಮುಖಪುಟಕ್ಕೆ ಒಂದು ಸ್ಪರ್ಧೆ ಏರ್ಪಡಿಸಬಾರದೇಕೆ ಎಂಬ ಪ್ರಶ್ನೆ ಎದ್ದು ನಿಂತಿತು. ಅಪಾರ ಈ ಯೋಚನೆಗೆ ಸಾಥ್ [...]
« Previous Entries







