Archive for September 16th, 2008
‘ಸಿರಿ’ಗೆ ಯಾಮಿನಿಯೆಡೆಗೆ ಭರ್ತಿ ಹೊಟ್ಟೆಕಿಚ್ಚು.
‘ಸಿರಿ’ ಬಂದ ಕಾಲಕ್ಕೆ…
-ಮೃಗನಯನಿ
ಈವಾಗ ಕೊರಿಯರ್ ಮಾಡ್ದೆ, ನಾಳೆ ತಪ್ಪಿದ್ರೆ ನಾಡಿದ್ದು ಸಿಗುತ್ತೆ ಅಂತ ಕೃಷ್ಣ ಫೋನ್ ಮಾಡಿ ಹೇಳಿ ಮೂರು ದಿನ ಆದ್ರೂ ಪುಸ್ತಕ ಸಿಗದೆ, ಶನಿವಾರ ಮಧ್ಯಾಹ್ನ ಕಾಲೇಜಿನ ಆಫೀಸಿನಲ್ಲಿ ವಿಚಾರಿಸಿದಾಗ ಅಟೆಂಡರ್ ಯಾವುದೋ ಪುಸ್ತಕದಲ್ಲಿ ಸೈನ್ ಮಾಡಿಸಿಕೊಂಡು ಕೊರಿಯರ್ನ ನನ್ನ ಕೈಗಿಟ್ಟ. ಹಾಸ್ಟೆಲ್ ಅಡ್ರೆಸ್ಸಿಗೆ ಬರಬೇಕಾದ್ದು ಕಾಲೇಜಿಗೆ ಹೋದದ್ದು ಹೇಗೆಂದು ಅರ್ಥವಾಗದಿದ್ದರೂ ಕೊರಿಯರ್ ತಗೊಂಡು ಹಾಸ್ಟೆಲಿಗೆ ಬಂದೆ.
ಕೃಷ್ಣನಿಗೆ ಹಿಂಸೆ ಮಾಡಿ ಎಡೆಬಿಡದೆ ಕಾಲ್ ಮಾಡಿ ಯಾಮಿನಿ, ಕಾಡು ಹಾದಿಯ ಕತೆಗಳು ಪುಸ್ತಕಗಳನ್ನು ಕೊರಿಯರ್ ಮಾಡಿಸಿಕೊಂಡಿದ್ದೆ.
ಯಾಮಿನಿಯನ್ನು [...]
ಮತ್ತೆ ಆ ಬ್ಲಾಗ್ ಗೆ ಜೀವ ಬಂದಿದೆ
ಮತ್ತೆ ಆ ಬ್ಲಾಗ್ ಗೆ ಜೀವ ಬಂದಿದೆ. ನಮಗೂ ಒಂದು ಸಮಾಧಾನ. ಮಂಗಳೂರಿನ ಪುಸ್ತಕ ಪ್ರೇಮಿ ನರೇಂದ್ರ ಪೈ ಅವರು ಒಂದಿಷ್ಟು ಕಿರಿಕಿರಿಯಿಂದಾಗಿ ತಮ್ಮ ‘ಓದುವ ಹವ್ಯಾಸ’ ಎಂಬ ಬ್ಲಾಗ್ ಗೆ ತಿಲಾಂಜಲಿ ಇಟ್ಟಿದ್ದರು. ಅವರ ಬರಹಗಳನ್ನು ನಿರಂತರವಾಗಿ ಓದುತ್ತಿದ್ದ ‘ಅವಧಿ’ ಎಲ್ಲೋ ಒಳ್ಳೆಯ ಬ್ಲಾಗ್ ಗಳು ಕಣ್ಣು ಮುಚ್ಚುತ್ತಿದೆಯಲ್ಲಾ ಎಂಬ ಆತಂಕಕ್ಕೆ ಒಳಗಾಯಿತು.
ಜೋಗಿ ಇತ್ತೀಚಿಗೆ ತಾನೆ ಬ್ಲಾಗ್ ಬಾಗಿಲು ಎಳೆದು ದೇಶಾಂತರ ಹೊರಟು ಹೋದರು. ಆದರೆ ನಮಗಂತೂ ಒಂದು ನಂಬಿಕೆ ಇದೆ- ‘ಬರೆಯಲು ಬಂದವನು ಬ್ಲಾಗ್ [...]
Read Full Post | Make a Comment ( 3 so far )ಸಂಪಾದಕರು ಒಳಗಿದ್ದಾರೆ
ಸಂಪಾದಕರು ಒಳಗಿದ್ದಾರೆ ಎಂಬ ಬೋರ್ಡ್ ನೋಡಿ ನೀವೇನಾದರೂ ಬಾಗಿಲು ಬಡಿದರೆ ಈ ಬರಹ ಸಿಗುತ್ತದೆ- “ಏನ ಬೇಡಲಿ ಹರಿಯೆ ನಿನ್ನ ಬಳಿಗೆ ಬಂದು” ಎಂದು ಹಾಡಿದರು ಹರಿದಾಸರು. ತನಗಿಂತಲೂ ಭಗವಂತನೇ ಹೆಚ್ಚು ಕಷ್ಟದಲ್ಲಿದ್ದಾನೆ ಎನ್ನಿಸಿದ ಆ ಗಳಿಗೆ ಅಗಾಧ ಶಕ್ತಿಯುಳ್ಳದ್ದು. ಅದೊಂದು ಮಿಂಚು. ನಮಗೆಲ್ಲ ಆ ಮಿಂಚು ಬೇಕು. ಅದನ್ನು ಹಿಡಿವ ಹಾದಿಯಲ್ಲಿ ಅರೆ, ನಾವೆಷ್ಟು ಜನ!
ಬಹುಷಃ ಇದೊಂದು ಉದಾಹರಣೆ ಸಾಕು ‘ಎನಿಗ್ಮಾ’ ಎಷ್ಟು ಜೀವಂತವಾಗಿದೆ ಎಂದು ಸಾರಲು. ಎನಿಗ್ಮಾ ಸಧ್ಯಕ್ಕೆ ಅನಾನಿಮಸ್. ಆದರೆ ಬ್ಲಾಗ್ ಮಂಡಲದಲ್ಲಿ [...]
Read Full Post | Make a Comment ( None so far )

