Archive for September 9th, 2008

ಪಿ ಮಹಮದ್ ಬರ್ತಾರೆ..

Posted on September 9, 2008. Filed under: ಮೇ ಎಂಬುದು... |

Read Full Post | Make a Comment ( None so far )

ಒಂದು ಬ್ಲಾಗ್ ನ ಅಕಾಲಿಕ ಸಾವು

Posted on September 9, 2008. Filed under: ಬ್ಲಾಗ್ ಮಂಡಲ |

ಒಂದು ಬ್ಲಾಗ್ ನ ಅಕಾಲಿಕ ಸಾವು
ಓದಿ- ಪ್ರತಿಕ್ರಿಯಿಸಿ
ಇಲ್ಲಿ ಭೇಟಿ ಕೊಡಿ-

Read Full Post | Make a Comment ( 1 so far )

ಮನೆ, ಮನಕೆ ತೇಜಸ್ವಿ

Posted on September 9, 2008. Filed under: ನೆನಪು |

ತೇಜಸ್ವಿಯವರ ೭೦ ನೆಯ ಹುಟ್ಟುಹಬ್ಬದ ಅಂಗವಾಗಿ ‘ಅವಧಿ’ ಹೊರತಂದ ಪಿ ಮಹಮದ್ ಹಾಗೂ ಗುಜ್ಜಾರ್ ರಚಿಸಿದ ಮೂರು ತೇಜಸ್ವಿ ಕಾರ್ಡ್ ಗಳನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಲಾಯಿತು.
ತೇಜಸ್ವಿಯವರ ಪತ್ನಿ ರಾಜೇಶ್ವರಿ, ತಂಗಿ ತಾರಿಣಿ, ಒಡನಾಡಿಗಳಾದ ಎಂ ಎಸ್ ಶ್ರೀರಾಮ್, ಜಿ ಎಚ್ ನಾಯಕ್ ಅವರು ಈ ಕಾರ್ಡ್ ಗಳನ್ನು ಬಿಡುಗಡೆ ಮಾಡಿದರು.
ಬೆಂಗಳೂರಿನಲ್ಲಿ ಭಾರತ ಯಾತ್ರಾ ಕೇಂದ್ರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಿ ಚಂದ್ರೇಗೌಡ, ಎಂ ಪಿ ಪ್ರಕಾಶ್, ಬಿ ಎಲ್ ಶಂಕರ್ ಬಿಡುಗಡೆ [...]

Read Full Post | Make a Comment ( None so far )

ತೇಜಸ್ವಿ ಎಂಬ ‘ಮೂಡಿಗೆರೆಯ ಮಾಯಾವಿ’

Posted on September 9, 2008. Filed under: ನೆನಪು |

ತೇಜಸ್ವಿ ಎಂಬ ಮೂಡಿಗೆರೆಯ ಮಾಯಾವಿಗೆ ಈಗ ೭೦. ಪ್ರತಿಯೊಬ್ಬರಿಗೂ ಎಟುಕುವ ಮುಕ್ತ ವಿಶ್ವವಿದ್ಯಾಲಯವಾಗಿದ್ದ ತೇಜಸ್ವಿ ಎಲ್ಲರ ಮನೆ, ಮನದಂಗಳದಲ್ಲಿ ಇರಲಿ ಎಂಬ ಆಶಯದಿಂದ ‘ಅವಧಿ’ ಕನ್ನಡ ಕಂಡ ಖ್ಯಾತ ವ್ಯಂಗ್ಯಚಿತ್ರಕಾರರಾದ ಪಿ ಮಹಮ್ಮದ್ ಹಾಗೂ ಗುಜ್ಜಾರ್ ಅವರ ತೇಜಸ್ವಿ ಚಿತ್ರಗಳನ್ನು ಪ್ರಕಟಿಸಿದೆ.
ಇದು ಎಷ್ಟು ಮುದ್ದಾಗಿ ಪ್ರಕಟವಾಗಿದೆ ಎಂದರೆ ಈಗಾಗಲೇ ಸುಮಾರು ೧೦೦೦ ಪ್ರತಿಗಳು ಮಾರಾಟವಾಗಿ ಹೋಗಿದೆ. ಆದರೆ ಕಡಿದಾಳು ಶಾಮಣ್ಣ, ಭಾರತ ಯಾತ್ರಾ ಕೇಂದ್ರದ ಬಿ ಎಲ್ ಶಂಕರ್, ಎಂ ಪಿ ಪ್ರಕಾಶ್ ವಿವಿಧ ಕಾರ್ಯಕ್ರಮಗಳಲ್ಲಿ [...]

Read Full Post | Make a Comment ( None so far )

ಮತ್ತೆ ಸಿಗುವೆ ಮಗನೇ, ಹೋಗಿ ಬಾ

Posted on September 9, 2008. Filed under: ಹಂಗಾಮ |

 
ಮತ್ತೆ ಸಿಗುವೆ ಮಗನೇ, ಹೋಗಿ ಬಾ ತನ್ನ ಮಗುವಿನ ಸಾವನ್ನು ಎದುರು ನೋಡಬೇಕಾಗಿ ಬ0ದರೆ ತಾಯಿಯೊಬ್ಬಳ ಸ್ಥಿತಿ ಎ0ಥದಿರಬಹುದೆ0ದು ಊಹಿಸಿದರೇ ಮೈಜುಮ್ಮೆನ್ನುತ್ತದೆ. ಆದರೆ ಆ ಕಟುವಾಸ್ತವವನ್ನು ಅನುಭವಿಸಿದಾಕೆ ಕ್ರಿಸ್ ಆಯಿಲರ್. ತನ್ನದಲ್ಲದ ತಪ್ಪಿಗಾಗಿ ಎಡ್ಸ್ ಗೆ ಬಲಿಯಾದ ತನ್ನ ಎ0ಟು ವರ್ಷದ ಮಗು ಬೆನ್ನ ಕಡೆ ಗಳಿಗೆಯವರೆಗೂ ಪ್ರತೀ ಕ್ಷಣವನ್ನೂ ಹೀಗೆ ಮುಟ್ಟಿ ನೋಡಿ ಕಳಿಸಿದವಳ ದುಃಖ ಎ0ಥದಿತ್ತೋ. ಮಹಾತಾಯಿ ಆಕೆ. ಮಗುವಿನ ಸಾವಿನ ನ0ತರದ ದಿನಗಳ ಬಗ್ಗೆ ಆಕೆ ಬರೆದದ್ದನ್ನು [...]

Read Full Post | Make a Comment ( 1 so far )

ಎಮ್ಮ ಮನೆಯಂಗಳದಿ ‘ಗುಲಾಬಿ’

Posted on September 9, 2008. Filed under: ಫ್ರೆಂಡ್ಸ್ ಕಾಲೊನಿ |

 
ಗಿರೀಶ್ ಕಾಸರವಳ್ಳಿ ಅವರ ಬಹು ನಿರೀಕ್ಷಿತ ‘ಗುಲಾಬಿ ಟಾಕೀಸ್’ ಈಗ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ವೈದೇಹಿ ಅವರ ಕಥೆಯನ್ನು ಆಧರಿಸಿದ ಈ ಚಿತ್ರವನ್ನು PVR ಸಿನೆಮಾದಲ್ಲಿ ಸಂಜೆ 7-15 ಕ್ಕೆ ನೋಡಬಹುದು.
+++
ಸಂಡೇ ಇಂಡಿಯನ್ ಚಿತ್ರ ಬಿಡುಗಡೆಗೆ ಮುನ್ನ ನಡೆಸಿದ ಸಂದರ್ಶನದ ಆಯ್ದ ಬಾಗ ಇಲ್ಲಿದೆ- 

‘ಗುಲಾಬಿ ಟಾಕೀಸ್’ ಚಿತ್ರದ ಕುರಿತು… 
ಇದು ವೈದೇಹಿ ಅವರ ಸಣ್ಣಕಥೆ ಆಧರಿಸಿದ ಚಿತ್ರ. ವೈದೇಹಿ ಅವರೇ ಹೇಳುವಂತೆ ಇದೊಂದು ಕವಲು ಕಥೆ. ಇಲ್ಲಿ ಮರುಸೃಷ್ಟಿಯ ಕೆಲಸವಾಗುತ್ತದೆ. ಅಂದರೆ ಒಂದು ಕಥೆಯಿಂದ ಇನ್ನೊಂದು ಕಥೆ [...]

Read Full Post | Make a Comment ( None so far )

ಅಮೆರಿಕಾದಲ್ಲಿ ಅಶ್ವಥ್

Posted on September 9, 2008. Filed under: ಫ್ರೆಂಡ್ಸ್ ಕಾಲೊನಿ |

 
Kannada Program with Sri. C Ashwath on Stanford Radio 90.1 FM KZSU
 
Please mark your calenders and listen to a conversation with our esteemed guest Sri. C Ashwath who revolutionized Kannada Sugama Sangeeta with his melodious compositions and a distinct voice. He is also a very popular music director and singer in Kannada film and theater circles. Sri Ashwath [...]

Read Full Post | Make a Comment ( 1 so far )

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    September 2008
    M T W T F S S
    « Aug   Oct »
    1234567
    891011121314
    15161718192021
    22232425262728
    2930  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...