Archive for September 8th, 2008
ಚೇತನಾ ಎಂಬ ‘ಗಾನಾ ಜೋಯ್ಸ್
‘ ಕನಸುಗಾರ ವೆಂಕಟ್ರಮಣ ಗೌಡರು ‘ಹಂಗಾಮ’ ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ ‘ಉಫೀಟ್’ ಕವನ ಸಂಕಲನ, ‘ಭಾಮಿನಿ ಷಟ್ಪದಿ’ ಕಥಾ ಸಂಕಲನ ಮೂಲಕ ಹೆಸರಾದವರು.
ತಮ್ಮ ಪೂರ್ವ ನಾಮಕರಣದಲ್ಲಿ ಹೇಗೆ ಬರೆಯುತ್ತಿದ್ದರು ಎಂಬುದನ್ನು ಪರಿಚಯಿಸಲು ಹಂಗಾಮದ ಪುಟಗಳಿಂದ ಬಿಡಿಸಿದ ಈ ಬರಹ ನೀಡುತ್ತಿದ್ದೇವೆ-
ಎಲ್ಲಾ ಪಿಕ್ಚರುಗಳಲ್ಲಾ?
ಗಾನಾ ಜೋಯ್ಸ್
“ಕಳೆದಾರೂ ಜಲ್ಮದಲ್ಲಿ ಪಾಪ ಮಾಡಿದ್ದಕ್ಕೇ, ಈ ಜಲ್ಮದಲ್ಲಿ ಸಾಲು ಸಾಲು ಹೆಣ್ಣು ಹೆತ್ತಿರೋದು”. ಹಾಗ0ತ ತಕರಾರು ತೆಗೀತಾ [...]
Read Full Post | Make a Comment ( 1 so far )





