Archive for August 17th, 2008
ನೇಮಿಚಂದ್ರ ಎಂಬ ‘ಚಿತ್ರದುರ್ಗ ಎಕ್ಸ್ ಪ್ರೆಸ್’
ನೇಮಿಚಂದ್ರ ರ ಜೊತೆ ಮಾತನಾಡುವುದು ಎಂದರೆ ಕನಸುಗಳಿಗೆ ನಾವೇ ರೆಕ್ಕೆ ಕಟ್ಟಿಕೊಂಡಂತೆ. ನಿರರ್ಗಳವಾಗಿ ಗಂಟೆಗೂ ಹೆಚ್ಚು ಕಾಲ ‘ಫಿಶ್ ಮಾರ್ಕೆಟ್’ ನಲ್ಲಿ ಕೇಳುಗರನ್ನು ತಮ್ಮ ಲೋಕಕ್ಕೆ ಕರೆದೊಯ್ದ ನೇಮಿ ಪ್ರತಿಯೊಬ್ಬರಲ್ಲೂ ಇರುವ ಕನಸುಗಳಿಗೆ ನೀರೆರೆದರು. ಪೆರುವಿನ ಕಣಿವೆಯಲ್ಲಿ ಅಡ್ಡಾಡಿದ್ದು, ಒಂದು ಕನಸಿನ ಪಯಣ ನಡೆಸಿದ್ದು, ವ್ಯಾನ್ ಗೋ ನ ನೋವಿಗದ್ದಿದ ಕುಂಚವನ್ನು ಹೊರತಂದದ್ದು, ನೋವಿನಲ್ಲೇ ಮುಳುಗಿದ್ದ ಫ್ಲೇವಿಯಾ ಬದುಕು ರೂಪಿಸಿಕೊಂಡಿದ್ದು, ಗೋರಿಪಾಳ್ಯದ ಒಂದು ಸಮಾಧಿ ಯಿಂದಾಗಿ ಪ್ಯಾಲೆಸ್ತೀನ್ ವರೆಗೂ ಮುಟ್ಟಿದ್ದು ಅದೇ ಮುಂದೆ ‘ಯಾದ್ ವಶೇಮ್’ ಕಾದಂಬರಿಯಾದದ್ದು [...]
Read Full Post | Make a Comment ( 4 so far )ರೈತರಾದ ನಾಗೇಶ್ ಹೆಗಡೆ
-ಗಾಣಧಾಳು ಶ್ರೀಕಂಠ
ಹಿರಿಯ ಪತ್ರಕರ್ತರಾದ ನಾಗೇಶ್ ಹೆಗಡೆಯವರ ‘ಫೋಟೊ ಪಾಠ’ ಬಹುತೇಕರಿಗೆ ಪರಿಚಿತ. ಅವರು ಪ್ರಜಾವಾಣಿಯ ‘ಕರ್ನಾಟಕ ದರ್ಶನ’, ಸುಧಾ ವಾರಪತ್ರಿಕೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾಗ, ಲೇಖನ ಕೊಡಲು ಹೋದ ಬಹುತೇಕ ಹವ್ಯಾಸಿ ಬರಹಗಾರ ಸ್ನೇಹಿತರು ಹೆಗಡೆಯವರ ಫೋಟೋ ಪಾಠ ಕೇಳೇ ಕೇಳಿರ್ತಾರೆ.
‘ನಿಮಗೇನಾದರೂ ಫೋಟೋ ತೆಗೆವ ಬಗ್ಗೆ ಮಾಹಿತಿ ಬೇಕೆನಿಸಿದರೆ ಒಂದು ಕೆಟ್ಟದಾಗಿ ತೆಗೆದ ಫೋಟೋ ವನ್ನು ಹೆಗಡೆ ರ ಸರ್ ಮುಂದೆ ಇಟ್ಟು, ಅವರ ಮುಂದೆ ಕೈಕಟ್ಟಿ ಕುಳಿತರೆ ಸಾಕು, ಹೆಗಡೆಯವರು ರಾಶಿ ರಾಶಿ ಮಾಹಿತಿ ಕೊಡುತ್ತಾರೆ ’ ಅಂತ [...]
Read Full Post | Make a Comment ( 4 so far )





