Archive for August 10th, 2008
ತೇರಾ ಏರಿ ಅಂಬರದಾಗೆ ನೇಸರ ನಗುತಾನೆ
ಎ ಆರ್ ಮಣಿಕಾಂತ್ ಬರಹ ಒಂದೇ ಏಟಿಗೆ ಎಂತಹವರನ್ನೂ ಮೋಡಿ ಮಾಡಿಬಿಡುತ್ತದೆ. ಪ್ರತಿಯೊಬ್ಬರೊಳಗೂ ಇಳಿದು ಅವರ ಮನಸ್ಸನ್ನು ಸ್ಪರ್ಶಿಸುವುದು ಮಣಿಕಾಂತ್ ಬರಹದ ವಿಶೇಷ. ಅವರು ಪ್ರೀತಿ ಬಗ್ಗೆ ಬರೆಯಲಿ, ರಾಜಕೀಯದ ಅಣಕ ಮಾಡಲಿ, ಪುಸ್ತಕ ವಿಮರ್ಶೆ ಇರಲಿ ತಮ್ಮ ಟಚ್ ಅಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ.
‘ವಿಜಯ ಕರ್ನಾಟಕ’ದಲ್ಲಿ ಈಗ ‘ಹಾಡು ಹುಟ್ಟಿದ ಸಮಯ’ ಅಂಕಣ ಬರೆಯುತ್ತಿದ್ದಾರೆ. ಈ ಅಂಕಣ ಎಷ್ಟು ಮೋಡಿ ಹಾಕಿದೆ ಎಂದರೆ ಪ್ರತಿಯೊಬ್ಬರೂ ಅವರ ಬರಹದ ಮೂಲಕ ತಮ್ಮ ಆ ದಿನಗಳಿಗೆ ಜಾರಿ ಹೋಗುತ್ತಾರೆ. ಆ [...]
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ..
ಬ್ಲಾಗ್ ಲೋಕದಲ್ಲಿ ಈಗ ‘ಹಳ್ಳಿ ಕನ್ನಡ’ ಕೇಳಿಸುತ್ತಿದೆ. ‘ಕನ್ನಡಪ್ರಭ’ದಲ್ಲಿ ಕಲಾವಿದರಾಗಿರುವ ಮಂಜುನಾಥಸ್ವಾಮಿ ಬ್ಲಾಗ್ ಲೋಕದಲ್ಲಿ ದೇಸಿ ದನಿಗೆ ಕಾರಣವಾಗಿದ್ದಾರೆ. ಒಳ್ಳೆಯ ಛಾಯಾಗ್ರಾಹಕರೂ, ಅಡುಗೆ ಭಟ್ಟರೂ ಆಗಿರುವ ಸ್ವಾಮಿ ತಮ್ಮ ಬ್ಲಾಗ್ನಲ್ಲಿ ಛಾಯಾಚಿತ್ರ, ಅಡುಗೆ ಎಲ್ಲವನ್ನೂ ರಸವತ್ತಾಗಿ ಕೊಟ್ಟಿದ್ದಾರೆ. ಅವರ ಸರಳ ಸುಂದರ ಶೈಲಿಗೆ ಇಲ್ಲಿದೆ ಈ ಬರಹ ..
ಬೆಂಗಳೂರಿನಲ್ಲಿ ವಾಸವಾದರೂ ನನ್ನೂರು ಚಿತ್ರದುರ್ಗಕ್ಕೆ ಎರಡುವಾರಗಳಿಗೊಮ್ಮೆ ಹೋಗಿ ಬರುತ್ತಿರುತ್ತೇನೆ. ಬೆಳಗ್ಗೆ 7ಕ್ಕೆ ಚಿತ್ರದುರ್ಗ ಬಿಟ್ಟರೂ ಕಚೇರಿ ಸಮಯಕ್ಕೆ ಸರಿಯಾಗಿ ಬೆಂಗಳೂರಿಗೆ ಬಂದು ತಲುಪಬಹುದು. ರಾಜಧಾನಿಗೆ ಬೆಳಗಿನ ತಡೆರಹಿತ [...]
Read Full Post | Make a Comment ( 1 so far )





