ಮತ್ತೆ ಮತ್ತೆ ನೆನಪು…

Posted on August 6, 2008. Filed under: ನೆನಪು, ಫ್ರೆಂಡ್ಸ್ ಕಾಲೊನಿ |

ಈ ದಿನ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರಿಂದ ಪತ್ರ ಬಂತು. ಅವರ ಪುಸ್ತಕದ ಬಗ್ಗೆ ‘ದಿ ಹಿಂದೂ’ ಪತ್ರಿಕೆ ಆತ್ಮೀಯವಾಗಿ ಬರೆದಿದೆ. ಇದನ್ನು ಓದುತ್ತಿದ್ದಂತೆ ಯಾಕೆ ಗೊತ್ತಿಲ್ಲ್ಲ ಮೇಲಿಂದ ಮೇಲೆ ಶ್ರೀನಿವಾಸರಾಜು ಅವರು ನೆನಪಾದರು. ಈ ಪುಸ್ತಕ ಬಂದಾಗ ಅವರು ಇರಬೇಕಿತ್ತು ಎನಿಸಿತು. ಕನ್ನಡದ ಹೆಮ್ಮೆಯ ಚಿತ್ರಕಾರ ಪಿ ಮಹಮದ್ ಬರೆದ ಶ್ರೀನಿವಾಸರಾಜು ಚಿತ್ರಗಳನ್ನು ಗೌರವದಿಂದ ಇಲ್ಲಿ ನೀಡುತ್ತಿದ್ದೇವೆ.

Make a Comment

Make a Comment: ( 1 so far )

blockquote and a tags work here.

One Response to “ಮತ್ತೆ ಮತ್ತೆ ನೆನಪು…”

RSS Feed for ಅವಧಿ Comments RSS Feed

ಚಿ.ಶ್ರೀನಿವಾಸ ಮೇಷ್ಟ್ರಿಗೆ ಪುಸ್ತಕ ಕಿರೀಟ…ಪಿ.ಎಂ. ಕಲ್ಪನೆ ಅದ್ಬುತ.
ಆಲದ ಮರದಡಿ ಬೇರೇನೂ ಬೆಳೆಯದು ಎಂಬ ಮಾತಿದೆ. ಸಾಹಿತ್ಯ ಸೇವೆಯೆಂಬ ಕೈಂಕರ್ಯದಲ್ಲಿ ತೊಡಿಗದ್ದ ಶ್ರೀನಿವಾಸ ಮೇಷ್ಟ್ರು ವ್ಯಕ್ತಿತ್ವದಲ್ಲಿ, ಅಕ್ಷರ ಪ್ರೀತಿಯಲ್ಲಿ, ಕಿರಿಯರೆಡೆಗಿನ ವಾತ್ಸಲ್ಯ-ಮೆಚ್ಚುಗೆಯಲ್ಲಿ ದೊಡ್ಡಆಲದ ಮರವೆ. ಅವರ ಮರವಾಗಿ ಕಿರಿ-ಮರಿ ಸಾಹಿತ್ಯ ಪಕ್ಷಿಗಳಿಗೆ ಆಸರೆ ನೀಡಿದ್ದರೆಂಬ ಮಹಮದ್ ಚಿತ್ರಣ ವಾಹ್ ಅದ್ಬುತ. ಮೂರನೆಯ ಚಿತ್ರ…


Where's The Comment Form?

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

    August 2008
    M T W T F S S
    « Jul   Sep »
     123
    45678910
    11121314151617
    18192021222324
    25262728293031
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...