ವಸುಧೇಂದ್ರ ಪತ್ರ..
ಸ್ನೇಹಿತರೆ,
ನಿಮ್ಮೆಲ್ಲರೊಡನೆ ಒಂದು ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಛಂದ ಪುಸ್ತಕ ಪ್ರಕಾಶನದಿಂದ ಪ್ರಕಟಗೊಂಡ ಎರಡು ಪುಸ್ತಕಗಳು ಈ ಬಾರಿ ಕರ್ನಾಟಕ ಸಂಘ (ಶಿವಮೊಗ್ಗ)ದವರು ನೀಡುವ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ನಾಗರಾಜ ವಸ್ತಾರೆಯ ‘ಹಕೂನ ಮಟಾಟ’ ಕಥಾಸಂಕಲನಕ್ಕೆ ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿ ಬಂದಿದೆ. ಜೋಗಿಯ ‘’ ಕ್ಕೆ ಡಾ. ಹಾ.ಮ. ನಾಯಕ ಪ್ರಶಸ್ತಿ ಬಂದಿದೆ. ಈ ಹಿಂದೆ ಇವೇ ಪ್ರಶಸ್ತಿಗಳು ನಮ್ಮ ಪ್ರಕಾಶನದ ‘ಯುಗಾದಿ’ ಮತ್ತು ‘ಪೂರ್ವ ಪಶ್ಚಿಮ’ ಕೃತಿಗಳಿಗೆ ಸಿಕ್ಕಿತ್ತು.
ಒಳ್ಳೆಯ ಪುಸ್ತಕಗಳನ್ನು ಪ್ರಕಟಿಸಿದ ಖುಷಿಯಲ್ಲಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ನಿರಂತರವಾಗಿರಲಿ.
ವಸುಧೇಂದ್ರ









congrats jogi and vastare!
uma rao
uma rao
August 25, 2008
vasudhendra,
tumba khushiyaayitu.
abhinanadanegalu.
heege olle olle pustakagalu nimm ‘chanda’ pustakadinda horabaruttirali!
uma rao
uma rao
August 25, 2008
idE khuShiyalli neevu vastaareyavara mattu jOgiyavaradEnaadaroo prakaTisabaaradEke?
avani
August 8, 2008
Thankyou Jogi.
malathi S
August 7, 2008
ಇಲ್ಲ, ಅವರ ಪೂರ್ತಿ ಹೆಸರು ಹಾರೋಹಳ್ಳಿ ಮಾನಪ್ಪ ನಾಯಕ. ಹಾ. ಮಾ. ನಾಯಕ.
jogimane
August 7, 2008
Congrats Vasudhendraji for spotting the winners. Way to go

Shouldn’t it be ಡಾ. ಹ. ಮಾ. ನಾಯಕ???
malathi S
August 6, 2008
ಪ್ರಿಯ ವಸುದೆನ್ದ್ರ,
“ಕ್ಶಮೆಯಿಲ್ಲದೂರಿನಲಿ” ಇದ್ದು ನೀವು ಮಾಡುತ್ತಿರುವ ಘನ ಕಾರ್ಯವು ಹೆಮ್ಮೆ ಮತ್ತು ಅಭಿಮಾನದ ವಿಷಯ. ನಿಮ್ಮ ಸಾಹಸ ಯಾತ್ರೆ ಹೀಗೆ ಮುಂದುವರಿಯಲಿ.
ನಿಮ್ಮ ವಿಶ್ವಾಸಿ,
ಸಂತೋಷ ಅನಂತಪುರ
Santhosh Ananthapura
August 6, 2008
ವಸು, ಜೋಗಿ, ವಸ್ತಾರೆ -ಮೂವರಿಗೂ ಕಂಗ್ರಾಟ್ಸ್!
ಸುಶ್ರುತ ದೊಡ್ಡೇರಿ
August 6, 2008
ಕಂಗ್ರಾಟ್ಸ್ ವಸ್ತಾರೆ ಮತ್ತು ಜೋಗಿಯವರಿಗೆ.
avani
August 5, 2008
congrats Jogi, vastare, vasu
~apara
raghuapara
August 5, 2008