‘ಅವರ ಮಾತಿನಲ್ಲಿ ಸ್ವರ್ಗ ಲೋಕದ ಬೆಳೆಯಿದೆ’

Posted on July 8, 2008. Filed under: ಝೂಮ್, ನೆನಪು |

 

‘ಅವರ ಮಾತಿನಲ್ಲಿ ಸ್ವರ್ಗ ಲೋಕದ ಬೆಳೆಯಿದೆ’ ಎಂದು ಪು ತಿ ನ ಎಕ್ಕುಂಡಿಯವರನ್ನು ಬಣ್ಣಿಸಿದ್ದರು. ಮುಗಿಲಿನ ತುಂಬ ಮುತ್ತಿನ ಬೀಜ ಬಿತ್ತುವವರೇ ಇಲ್ಲ.. ಎಂದು ಕೊರಗಿದ ಎಕ್ಕುಂಡಿ ಕನ್ನಡದ ಓದುಗರ ಎದೆಗೆ ತಂಪು ತಂದವರು.
 
ಸಾಹಿತಿಗಳನ್ನು ತಮ್ಮ ಅಪರೂಪದ ಮೂರನೇ ಕಣ್ಣಲ್ಲಿ ಸೆರೆ ಹಿಡಿದವರು ಎ ಎನ್ ಮುಕುಂದ್.  ಎಕ್ಕುಂಡಿಯವರ ಮುಗ್ದ ನೋಟವನ್ನು ಮುಕುಂದ್ ಸೆರೆಹಿಡಿದಿರುವುದು ಹೀಗೆ. ‘ಸಂಚಯ’ದ ಡಿ ವಿ ಪ್ರಹ್ಲಾದ್ ಎಕ್ಕುಂಡಿ ಹಬ್ಬಕ್ಕೆ ಮುಂದಾಗಿದ್ದಾರೆ. ಆ ನೆಪದಲ್ಲಿ ಈ ಚಿತ್ರಗಳು ನಿಮ್ಮ ಮುಂದೆ.

  

    

 

Make a Comment

Make a Comment: ( None so far )

blockquote and a tags work here.

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

    July 2008
    M T W T F S S
    « Jun   Aug »
     123456
    78910111213
    14151617181920
    21222324252627
    28293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...