Archive for July, 2008

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

Posted on July 31, 2008. Filed under: ಬುಕ್ ಬಝಾರ್, ಭಾಮಿನಿ ಷಟ್ಪದಿ |

-ನಟರಾಜ್ ಹುಳಿಯಾರ್
‘ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ’ನ ಸ್ಥಿತಿಯನ್ನು ನಿಷ್ಠುರ
ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ ತೀರ್ಥಹಳ್ಳಿಯವರ  ಥರ ಹೇಳಿದವರು
ಕನ್ನಡದಲ್ಲಿ ತೀರಾ ತೀರಾ ಕಡಿಮೆ. ಮಾನವ ಸಂಬಂಧಗಳಲ್ಲಿನ ಸಣ್ಣಪುಟ್ಟ ಯಾತನೆಗಳಿಂದ
ಹಿಡಿದು ಎಲ್ಲ ಬಗೆಯ ಯಾತನೆಗಳೂ ಕ್ರಮೇಣ ಹೆಣ್ಣನ್ನು ಹಿಂಡಿ, ಅವಳ ಜೀವದ್ರವ್ಯವನ್ನೇ
ಹಿಂಗಿಸಿಬಿಡುವ ರೀತಿಯನ್ನು ಚೇತನಾ ಗಂಭೀರವಾಗಿ, ವ್ಯಂಗ್ಯವಾಗಿ ಅಥವಾ ಪ್ರತಿಭಟನೆಯ
ದನಿಯಲ್ಲಿ ಹೇಳಬಲ್ಲರು; ಹಾಗೆ ಹೇಳಲು ಪುರಾಣ, ದಂತಕಥೆ, ರೂಪಕ ಮುಂತಾಗಿ ಬಗೆಬಗೆಯ
ಭಾಷೆಗಳನ್ನೆಲ್ಲಾ ಬಳಸಬಲ್ಲರು. ಲೇಖಕಿಯೊಬ್ಬಳು ಯಾರ ಹಂಗೂ ಇಲ್ಲದೆ ನಿಜ
ನುಡಿಯತೊಡಗಿದಾಗ, ಇಂಡಿಯಾದ ಕುಟುಂಬಗಳಲ್ಲಿ ಕಂಡೂ ಕಾಣದಂತಿರುವ ಸೂಕ್ಷ್ಮ [...]

Read Full Post | Make a Comment ( 2 so far )

ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ..

Posted on July 31, 2008. Filed under: ಝೂಮ್, ಬಾ ಕವಿತಾ |

‘ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ -
ಬಿಟ್ಟು ಕೂಡುವುದರಿಂದ..’
ಎಂಬ ಕವಿತೆಯ ಸಾಲುಗಳು ಯಾರವು ಎಂಬ ಗೊಂದಲವಿತ್ತು.
ಪತ್ರಕರ್ತೆ ವಿದ್ಯಾರಷ್ಮಿ ನಾವು ಎಕ್ಕುಂಡಿಯವರದು ಎಂದುಕೊಂಡಿದ್ದ ಈ ಕವನದ ಸಾಲುಗಳು ಕೆ ವಿ ತಿರುಮಲೇಶ್ ಅವರದ್ದು ಎಂದು ತಿಳಿಸಿದ್ದರು.
ಈಗ ಆ ಸಾಲುಗಳನ್ನೊಳಗೊಂಡ ಕವಿತೆಯನ್ನೇ ಕಳಿಸಿದ್ದಾರೆ. ವಿದ್ಯಾರಷ್ಮಿಗೆ ಥ್ಯಾಂಕ್ಸ್ ಹೇಳುತ್ತಾ ಆ ಕವನ ನಿಮಗಾಗಿ-

ಚಿತ್ರ: ಶಿವು
ಮುಖಾಮುಖಿ
1
ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ
ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು
ಹಠಾತ್ತನೆ ನಿಂತಿತ್ತು. ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು.
ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ
ಹೋಗಿರುವ ಅಪರಾಹ್ನವಂತೂ ಖಂಡಿತ [...]

Read Full Post | Make a Comment ( None so far )

ಕನಸು ಕಂಗಳ ಹುಡುಗ

Posted on July 31, 2008. Filed under: ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ |

ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಈ ಹುಡುಗ ತಾನೇ ಬಣ್ಣಿಸಿಕೊಳ್ಳುವಂತೆ ‘ಕನಸು ಕಂಗಳ ಹುಡುಗ’. ನೆಲ-ಮುಗಿಲು ಮುಟ್ಟುವ ಹಂಬಲದಿಂದ ‘ಹೆಜ್ಜೆ ‘ ಇಡಲು ಆರಂಭಿಸಿದ್ದಾರೆ. ಇವರ ಬ್ಲಾಗ್ನಲ್ಲಿ ಅಮೃತಾ ಪ್ರೀತಂ ಇದ್ದಾರೆ. ಓ ಹೆನ್ರಿ ಇದ್ದಾರೆ. ಒಳ್ಳೆಯ ಸಾಹಿತ್ಯದ ಹೂರಣವಿದೆ.

ಕಟಕಟೆ
ಕೋಣೆಯಾದರೆ
ಸಬೂಬುಗಳು
ಸಾಬೀತಾಗುವುದಿಲ್ಲ
ಆಡಿಸಿದ ಗೋಣು
ಗೇಣಿ ಕೇಳುತ್ತದೆ
ಒಂಟಿ ದಸಕತ್ತಿಗೆ
ಬೆಲೆಯಿಲ್ಲ
ಕಾಂಕ್ರೀಟು
ತೋಳುಗಳಲ್ಲಿ ದಿವ್ಯಸನ್ನಿಧಿ
ನಲುಗಿದರೆ
ಉಸಿರು ಹುಟ್ಟುವುದಿಲ್ಲ

Read Full Post | Make a Comment ( None so far )

ಮಳೆಯಲ್ಲಿ ಈ ಇಬ್ಬರು….

Posted on July 30, 2008. Filed under: ಬಾ ಕವಿತಾ |

Read Full Post | Make a Comment ( None so far )

ಜಸ್ಟ್ ಔಟ್

Posted on July 29, 2008. Filed under: ನೆನಪು, ಬಾ ಕವಿತಾ, ಬುಕ್ ಬಝಾರ್ |

Read Full Post | Make a Comment ( None so far )

ಎಕ್ಕುಂಡಿ ಹಬ್ಬದಲ್ಲಿ ‘ಬೆಳ್ಳಕ್ಕಿ ಹಿಂಡು’

Posted on July 28, 2008. Filed under: ನೆನಪು |

ಎಕ್ಕುಂಡಿ ಎಂಬ ಹೆಸರೇ ಸೂಜಿಗಲ್ಲು. ಎಕ್ಕುಂಡಿ ಪ್ರತಿಯೊಬ್ಬರೊಳೊಗೆ ಎಷ್ಟು ಆಳವಾಗಿ ಬೆಸೆದುಕೊಂಡಿದ್ದರು ಎಂಬುದಕ್ಕೆ ‘ಸಂಚಯ’ ನಡೆಸಿದ ಕಾರ್ಯಕ್ರಮ ಸಾಕ್ಷಿಯಾಗಿ ಹೋಯಿತು.

ದೂರವಿದ್ದವರನ್ನು ಹತ್ತಿರಕೆ ತರಬೇ
ಕು, ಹರಿವ ಹೊಳೆಗೂ ಉಂಟು ಎರಡು
ತೋಳು
ಎಂದ ಕವಿ ಗತಿಸಿಹೋಗಿ ವರ್ಷಗಳಾದರೂ ತಮ್ಮ ಹೆಸರೊಂದರಿಂದಲೇ ಜನರನ್ನು ಬೆಸೆಯುತ್ತಿದ್ದಾರೆ.
ಕಿಕ್ಕಿರಿದಿದ್ದ ಸಭಾಂಗಣದಲ್ಲಿದ್ದವರ ಪೈಕಿ  ಫೋಟೋದಲ್ಲಿರುವ ಕೆಲವರು:
ಯು ಆರ್ ಅನಂತಮೂರ್ತಿ, ಇಂದಿರಾ ಎಕ್ಕುಂಡಿ, ಆನಂದ ಝಂಜರವಾಡ, ಜಿ ಎನ್ ಮೋಹನ್, ಡಿ ವಿ ಪ್ರಹ್ಲಾದ್, ಎಕ್ಕುಂಡಿ [...]

Read Full Post | Make a Comment ( None so far )

ಎಲ್ಲ ನಾಯಕರುಗಳಿಗೂ ಒಂದೊಂದು ಚಿನ್ನವೀಡು

Posted on July 28, 2008. Filed under: cool talk |

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..
೧…
‘ಆಯಪ್ಪನ ಜೊತೆ ಮಲಗಿದ್ದಕ್ಕೆ ಅವಳಿಗೊಂದು ಮಂತ್ರಿ ಪದವಿ ಸಿಕ್ಕಿ ಬಿಡ್ತು’.
ಅವರ ಮಾತಿಗೆ ಧಡಾರನೆ ಕಾರು ಬಾಗಿಲು ಹಾಕಿ ಹೊರನಡೆದಿದ್ದೆ.
ಸಂಜೆಗೆ ಮತ್ತೆ ಅವರು ನನ್ನನ್ನು ಕೆಣುಕುವ ಮೂಡಿನಲ್ಲಿದ್ದರು. ನನಗೆ ಯಾವ ವಿಷಯಗಳು ಕಿರಿಕ್ ಮಾಡುತ್ತವೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತು.
‘ಯಾಕೆ ಅಷ್ಟು ಕೋಪ. ಈ ದೇಶದ ಹೆಣ್ಮಕ್ಕಳ ರಕ್ಷಣೆ ಗುತ್ತಿಗೆ ನೀನು ತಗೊಂಡಿದ್ದೀಯಾ?’
ನಾನು ಮೌನ.
ನನ್ನ ಮೌನ ಅವರನ್ನು ಕೆಣಕಿತ್ತೇನೋ?
‘ಯಾಕೆ ಸುಮ್ಮನಾದೆ. ಇದ್ದುದನ್ನು ಹೇಳ್ದೆ’.
ಏನೇ ಇರಲಿ ಹೆಣ್ಮಕ್ಕಳ ಬಗ್ಗೆ ಹಂಗೆಲ್ಲಾ ಮಾತಾಡೋದು [...]

Read Full Post | Make a Comment ( 2 so far )

ಭಾಷೆಯೇ ಮನುಷ್ಯನ ಶ್ರೇಷ್ಠ ಉಪಕರಣ

Posted on July 26, 2008. Filed under: ಬ್ಲಾಗ್ ಮಂಡಲ |

ಬೇಂದ್ರೆ ಕವಿತೆಗಳ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲ ಕೆಲವೇ ಕೆಲವರ ಪೈಕಿ ಸುನಾಥ್ ಒಬ್ಬರು. ಈ ಹಿಂದೆ ಅವಧಿ ಸುನಾಥರ ಸಲ್ಲಾಪ ಬ್ಲಾಗ್ನಿಂದ ಬೇಂದ್ರೆ ಕವಿತೆ ಕುರಿತ ನೋಟವನ್ನು ಹಂಚಿಕೊಂಡಿತ್ತು. ಈಗ ಭಾಷೆಯ ಕುರಿತು ಅವರ ವಿಭಿನ್ನ ನೋಟ ಇಲ್ಲಿದೆ.

ಭಾಷೆ ಎನ್ನುವ ಉಪಕರಣ
ಮಾನವಶಾಸ್ತ್ರಜ್ಞರು ಮಾನವನನ್ನು Tool using Primate ಎಂದು ಬಣ್ಣಿಸುತ್ತಾರೆ. Primateಗಳ ಗುಂಪಿನಲ್ಲಿ ಒರಾಂಗ ಉಟುಂಗ, ಚಿಂಪಾಂಝಿ, ಗೋರಿಲ್ಲಾ, ಕಪಿ ಹಾಗು ಮಾನವ ಮೊದಲಾದ ಜೀವಿಗಳ ಸೇರ್ಪಡೆಯಾಗುತ್ತದೆ.
ಉಳಿದ primateಗಳಿಗೂ ಮಾನವನಿಗೂ ಇರುವ ವ್ಯತ್ಯಾಸವೆಂದರೆ, ಮನುಷ್ಯನು ಉಪಕರಣಗಳನ್ನು ಸೃಷ್ಟಿಸಿಕೊಳ್ಳಬಲ್ಲ [...]

Read Full Post | Make a Comment ( 1 so far )

ಎಕ್ಕುಂಡಿ ಹಬ್ಬಕ್ಕೆ ಬನ್ನಿ

Posted on July 26, 2008. Filed under: ನೆನಪು |

Read Full Post | Make a Comment ( None so far )

ಜನರೇಟರ್‌ ಕಪ್ಪು ಎರಡರ ಶ್ರುತಿಯಲ್ಲೇ ಇತ್ತು…

Posted on July 25, 2008. Filed under: ಬ್ಲಾಗ್ ಮಂಡಲ |

‘ಮನದ ನಾದಕ್ಕೆ ಶ್ರುತಿಯ ಸಾಥ್’ ನೀಡಲು ಬ್ಲಾಗ್ ಅಂಗಳಕ್ಕೆ ಬಂದವರು ಶ್ರೀದೇವಿ ಕಳಸದ. ಅವರು ಆಲಾಪದಲ್ಲಿ ಸಂಗೀತವನ್ನೇ ತುಂಬಿ ಕೊಟ್ಟಿದ್ದಾರೆ. ಅವರು ಆಲಾಪಿಸುವುದು ಹೀಗೆ- ಬೆಂಗಳೂರು ನನ್ನನ್ನು ಹಿಡಿದಿಟ್ಟುಕೊಂಡಿದೆ. ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಕೆಲಸ. ಅಭಿವ್ಯಕ್ತಿಗೆ ಬರೆವಣಿಗೆ. ನೋವು-ನಲಿವಿಗೆ ಹಿಂದೂಸ್ತಾನಿ ಸಂಗೀತ, ಧಾರವಾಡ ನನ್ನೂರು. ಅಪ್ಪ ಡಾ. ದೇವದಾಸ ಕಳಸದ. ಅಮ್ಮ ಕೌಸಲ್ಯೆ, ಪತಿ ಅರವಿಂದ್. ಇಷ್ಟು ಸಾಕೇನೋ… 

ಜಯಮ್ಮ ಮತ್ತು ಜನರೇಟರ್‍ ಶ್ರುತಿ
-ಶ್ರೀದೇವಿ ಕಳಸದ
 
ಕಪ್ಪು ಎರಡರ ಶ್ರುತಿ ಹಿಡಿದೇ ಇತ್ತು ಜನರೇಟರ್‌
ಯಾರದೋ ಒತ್ತಾಯಕ್ಕೆಂಬಂತೆ ಆಗೊಮ್ಮೆ [...]

Read Full Post | Make a Comment ( 4 so far )

« Previous Entries
  • 'ಛಂದ' ಸ್ಪರ್ಧೆ ಬಂದಿದೆ..

    ಚಿತ್ರದ ಮೇಲೆ ಕ್ಲಿಕ್ಕಿಸಿ..ಬ್ರಶ್ ರೆಡಿ ಮಾಡಿಕೊಳ್ಳಿ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    back to the basics

    ನೀಲ ಮೇಘ

    Jain Basadi (Jain Shrine)

    Golden crop

    First rays of a winter morning

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    July 2008
    M T W T F S S
    « Jun   Aug »
     123456
    78910111213
    14151617181920
    21222324252627
    28293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...