Archive for February 26th, 2008
ಗುಜ್ಜಾರ್ ಗೆರೆ
ಮಾರುಕಟ್ಟೆಗೆ ಬರಲಿರುವ ಕನ್ನಡ ಟೈಮ್ಸ್ ನ ಸಂಚಿಕೆಯಲ್ಲಿನ ಗುಜ್ಜಾರ್ ನೋಟ
Read Full Post | Make a Comment ( None so far )ಹೊಸ ಪ್ರತಿಭೆಗಳ ಕೈಹಿಡಿವ ಚನ್ನಬಸವಣ್ಣ
ಕಲಿಗಣನಾಥ ಗುಡದೂರು, ರಾಜಶೇಖರ ಹತಗುಂದಿ, ಚಿತ್ರಶೇಖರ ಕಂಠಿ, ವಿಕ್ರಮ ವಿಸಾಜಿ, ಶಿವಕುಮಾರ ನಾಗವಾರ, ಬೂದಗುಪ್ಪ ಪ್ರಹ್ಲಾದರೆಡ್ಡಿ, ಪ್ರಮೋದ್ ತೂರ್ವಿಹಾಳ, ಬಿ.ಪೀರ್ ಬಾಷಾ, ದಸ್ತ್ಗೀರ್ ಸಾಬ್ ದಿನ್ನಿ -ಈ ಎಲ್ಲರಲ್ಲೂ ಇರುವ ಸಾಮಾನ್ಯ ಎಳೆ ಯಾವುದು ಎಂದರೆ ಒಂದೇ ಉತ್ತರ: ಅದು, ಸಿ.ಚನ್ನಬಸವಣ್ಣ.
ಸದಾ ತುಂಬು ನಗೆಯ ಸಿ.ಚನ್ನಬಸವಣ್ಣ ಸಿಕ್ಕಾಪಟ್ಟೆ ಹಣ ಕೂಡಿಹಾಕಿದವರಲ್ಲ. ಆದರೂ ಹಲವಾರು ಬ್ಯಾಂಕುಗಳಲ್ಲಿ, ಗೆಳೆಯರ ಬಳಿ ಸಾಲ ಎತ್ತಿ ಪುಸ್ತಕಗಳನ್ನು ಪ್ರಕಟಿಸುತ್ತಾರೆ. ಸಿ.ಚನ್ನಬಸವಣ್ಣ ಎಂದರೆ ಸಾಕು, ಹೈದ್ರಾಬಾದ್ ಕರ್ನಾಟಕದ ಹೊಸ ಪ್ರತಿಭೆಗಳಿಗೆ ತಾಯಿಪ್ರೀತಿಯಿದ್ದಂತೆ.
ಬಹುಶಃ ಇಂದು ಕನ್ನಡ [...]
ನೇರಳೆಮರದ ಬಗ್ಗೆ ಇನ್ನಷ್ಟು
ಕಥೆಗಾರ ಕೇಶವ ಮಳಗಿಯವರ “ನೇರಳೆ ಮರ” ಕೃತಿ ಕುರಿತು ಈಗಾಗಲೇ ಬರೆದಿದ್ದೆವು. ಅದರ ಇನ್ನಷ್ಟು ವಿಸ್ತಾರ ಓದು ಇಲ್ಲಿದೆ. ಇದು ಮತ್ತೋರ್ವ ಕಥೆಗಾರ ನರೇಂದ್ರ ಪೈ ಅವರ ಬರಹ. ಅವರ “ಓದುವ ಹವ್ಯಾಸ” ಎಂಬ ಬ್ಲಾಗಿನಿಂದ ಎತ್ತಿಕೊಡುತ್ತಿದ್ದೇವೆ.
ಬದುಕು ಎಂಬ ಒಂದು ವಿಸ್ಮಯ ಬಾಲ್ಯ, ತಾರುಣ್ಯ, ಯೌವನ, ಪ್ರೌಢಾವಸ್ಥೆ, ನಡುವಯಸ್ಸು, ಮುದಿತನ ಎಲ್ಲದರಲ್ಲೂ ಬಿಚ್ಚಿಕೊಳ್ಳುವ ಬಗೆ ವ್ಯಕ್ತಿಯಿಂದ ವ್ಯಕ್ತಿಗೆ ವಿಶಿಷ್ಟವಾದದ್ದು. ಆದಾಗ್ಯೂ ಅದರಲ್ಲಿ ಅಷ್ಟಿಷ್ಟು ಸಾಮ್ಯವಿದ್ದೆ ಇರುತ್ತದೆ. ನಿಮ್ಮ ಬಾಲ್ಯದ ಸವಿನೆನಪುಗಳಲ್ಲಿ ನನ್ನ ಬಾಲ್ಯದ ಸ್ಮೃತಿಗಳಿರುತ್ತವೆ. ನಿಮ್ಮ ಅಪಮಾನದ [...]







