Archive for February 11th, 2008
ರೀ…ಇದು ಕಾಮೆಂಟ್ ರೀ..
ಹೆಸರು ಮಾತ್ರ ಅಪಾರ, ಆದರೆ ದಿನವೆಲ್ಲಾ ಈತನ ಮುಂದೆ ಕುಳಿತರೂ ಮಾತನಾಡುವುದು ಮೂರೇ ಪ್ಯಾರ- ಇದು ಅಪಾರ ಅವರನ್ನು ಬಲ್ಲ ಎಲ್ಲರ ಅನುಭವ. ‘ಮಾತು ಕಡಿಮೆ, ಬರೀ ದುಡಿಮೆ’ ಅಂತೇನಾದರೂ ಇವರು ನಿರ್ಧಾರ ಮಾಡಿದ್ದಾರೋ ನಮಗೆ ಗೊತ್ತಿಲ್ಲ. ಕನ್ನಡ ಪುಸ್ತಕ ಲೋಕಕ್ಕಂತೂ ನಿಜಕ್ಕೂ ‘ಅಪಾರ’ ಕೊಡುಗೆ ನೀಡಿದ್ದಾರೆ. ಅಪಾರ ಮಾಡುವ ಮುಖಪುಟವೂ ಚೆನ್ನ , ಒಳಪುಟಗಳ ವಿನ್ಯಾಸವೂ ಚೆನ್ನ. ಕನ್ನಡ ಪುಸ್ತಕಕ್ಕೆ ಇಂಗ್ಲಿಷ್ ಟಚ್ ನೀಡಿದ ಕೈಚಳಕ ಇವರದ್ದು.
ವಿಜಯ ಕರ್ನಾಟಕದಲ್ಲಿ ಇವ್ರು ‘ರೀ’ ಹೆಸರಲ್ಲಿ ‘ಕಾಮೆಂಟ್ ರೀ’ [...]
Read Full Post | Make a Comment ( 2 so far )ಬರಹ ನೂಪುರ
ಯು ಬಿ ರಾಜಲಕ್ಷ್ಮಿ ತರಂಗದ ಮೂಲಕ ಹೆಸರಾದವರು. ತರಂಗಕ್ಕಾಗಿ ಆಕೆ ನಾಡಿನ ತುಂಬಾ ಸುತ್ತಾಡಿದ್ದಾರೆ. ಈಗ ತರಂಗದ ಕಾರ್ಯನಿರ್ವಾಹಕ ಸಂಪಾದಕಿ. ರಾಜಲಕ್ಷ್ಮಿ ಉಡುಪಿ ಅಡಿಗೆಯ ಬಗ್ಗೆ ಬರೆದ ಪುಸ್ತಕಗಳು ತುಂಬಾ ಹೆಸರು ಮಾಡಿದೆ. ಕುಕ್ ಬುಕ್ ಗಳು ಈಗ ಎಲ್ಲೆಡೆ ಹಾಟ್ ಸೇಲ್ ವಸ್ತುವಾಗಿರುವಾಗ ರಾಜಲಕ್ಷ್ಮಿ ಅತ್ಯಂತ ನವಿರಾದ ಭಾಷೆಯಲ್ಲಿ ಉಡುಪಿ ಅಡುಗೆಯ ಬಗ್ಗೆ ಬರೆದಿದ್ದಾರೆ. ಗಂಜೀಫಾ ರಘುಪತಿ ಭಟ್ಟರಿಂದ ರೇಖಾ ಚಿತ್ರಗಳನ್ನು ಮಾಡಿಸಿರುವುದು ರಾಜಲಕ್ಷ್ಮಿ ಟೇಸ್ಟ್ ಗೆ ಒಂದು ಉದಾಹರಣೆ. ಕನ್ನಡದ ಅಡುಗೆಯ ಪೈಕಿ ನಿಜಕ್ಕೂ [...]
Read Full Post | Make a Comment ( 1 so far )






